ಸೋಮವಾರಪೇಟೆ, ಸೆ.೨: ಇಲ್ಲಿನ ಜೆ.ಎಂ.ಎಫ್.ಸಿ.ನ್ಯಾಯಾಲಯದ ಆವರಣದಲ್ಲಿ ಕಾರ್ಮಿಕ ಅದಾಲತ್ ಕುರಿತ ಪ್ರಚಾರ ವಾಹನಕ್ಕೆ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರು ಚಾಲನೆ ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಕೆ.ಎನ್.ಲೀನಾ, ಸಿಬ್ಬಂದಿಗಳಾದ ಜೆ.ಜಿ.ಯುವರಾಜ್, ಸೈಯ್ಯದ್ ಹುಸೇನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.