ನಾಪೋಕ್ಲು, ಅ. ೩೦: ಬಿ.ಜೆ.ಪಿ.ಯ ಹಿರಿಯ ನಾಯಕ ಉತ್ತರಪ್ರದೇಶದ ಮಾಜಿ ಮುಖ್ಯ ಮಂತ್ರಿ ಕಲ್ಯಾಣ್‌ಸಿಂಗ್ ನಿಧನಕ್ಕೆ ನಾಪೋಕ್ಲು ಬಿ.ಜೆ.ಪಿಯ ಶಕ್ತಿ ಕೇಂದ್ರದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಮಾಜಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಶಕ್ತಿ ಕೇಂದ್ರದ ಉಪಾಧ್ಯಕ್ಷ ಕೇಲೇಟಿರ ದೀಪು ದೇವಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ದವಸ ಭಂಡಾರದ ಅಧ್ಯಕ್ಷ ಕಂಗಾAಡ ಜಾಲಿ ಪೂವಪ್ಪ, ಮಣವಟ್ಟಿರ ಡಿಕ್ಕಾ ಮುತ್ತಣ್ಣ, ಶಿವಚಾಳಿಯಂಡ ಪ್ರಸಾದ್ ತಿಮ್ಮಯ್ಯ, ಎಂ.ಎA. ನರೇಂದ್ರ, ಪಾಡಿಯಮ್ಮಂಡ ಮನು ಮಹೇಶ್, ಮತ್ತಿತರರು ಇದ್ದರು.