ಮಡಿಕೇರಿ, ಆ. ೨: ಮಡಿಕೇರಿ ಹೊರ ವಲಯದ ಬೋಯಿಕೇರಿ ಬಳಿ ವಾಹನಗಳ ಅವಘಡ ಸಂದರ್ಭ ಯೋಧ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಇಂದು ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಸುAಟಿಕೊಪ್ಪದ ಅಪ್ಪಾರಂಡ ಬಡಾವಣೆಯ ಹೆಚ್.ಯು. ಆಶಿಕ್ ಖಾನ್ (೩೮), ತೌಫಿಕ್ ಖಾನ್ (೩೬) ಹಾಗೂ ಕೆ.ಇ.ಬಿ. ಬಳಿಯ ೨ನೇ ಬ್ಲಾಕ್ ನಿವಾಸಿ ಅಂಜಾದ್ ಖಾನ್ (೩೨) ಎಂಬ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಇದುವರೆಗೆ ೮ ಮಂದಿಯನ್ನು ಬಂಧಿಸಲಾಗಿದೆ.