ಮಡಿಕೇರಿ ಜು ೨. ದಾಸ ಸಾಹಿತ್ಯ ಮನಕ್ಕೆ ತೃಪ್ತಿ ಕೊಡುವ ಸಾಹಿತ್ಯ ದಾಸರು ಸರಳವಾದ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಸಾಹಿತ್ಯ ಶತಮಾನಗಳು ಕಳೆದರೂ ಜೀವಂತವಾಗಿದೆ ಎಂದು ರಾಜಲಕ್ಷಿö್ಮ ಗೋಪಾಲಕೃಷ್ಣ ನುಡಿದರು. ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ದಾಸರ ಪದ ಗೀತಗಾಯನ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮವನ್ನು ಗೂಗಲ್ ಮೀಟ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೊರೊನಾದ ಕ್ಲಿಷ್ಟಕರ ಸಮಯದಲ್ಲಿ ದಾಸರ ಪದ ಗೀತಗಾಯನ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಾಡುತ್ತಿರುವ ಸಾಹಿತ್ಯ ಸೇವೆ ಅಭಿನಂದನಾರ್ಹ ಎಂದರು. ಪುರಂದರದಾಸರ ಅನುಭವದ ಅಡುಗೆಯ ಮಾಡಿ ಎನ್ನುವ ದಾಸರ ಪದ ಹಾಡಿ ಕಾರ್ಯಕ್ರಮ ಮಡಿಕೇರಿ ಜು ೨. ದಾಸ ಸಾಹಿತ್ಯ ಮನಕ್ಕೆ ತೃಪ್ತಿ ಕೊಡುವ ಸಾಹಿತ್ಯ ದಾಸರು ಸರಳವಾದ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಸಾಹಿತ್ಯ ಶತಮಾನಗಳು ಕಳೆದರೂ ಜೀವಂತವಾಗಿದೆ ಎಂದು ರಾಜಲಕ್ಷಿö್ಮ ಗೋಪಾಲಕೃಷ್ಣ ನುಡಿದರು. ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ದಾಸರ ಪದ ಗೀತಗಾಯನ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮವನ್ನು ಗೂಗಲ್ ಮೀಟ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೊರೊನಾದ ಕ್ಲಿಷ್ಟಕರ ಸಮಯದಲ್ಲಿ ದಾಸರ ಪದ ಗೀತಗಾಯನ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಾಡುತ್ತಿರುವ ಸಾಹಿತ್ಯ ಸೇವೆ ಅಭಿನಂದನಾರ್ಹ ಎಂದರು. ಪುರಂದರದಾಸರ ಅನುಭವದ ಅಡುಗೆಯ ಮಾಡಿ ಎನ್ನುವ ದಾಸರ ಪದ ಹಾಡಿ ಕಾರ್ಯಕ್ರಮ ಮಡಿಕೇರಿ ಜು ೨. ದಾಸ ಸಾಹಿತ್ಯ ಮನಕ್ಕೆ ತೃಪ್ತಿ ಕೊಡುವ ಸಾಹಿತ್ಯ ದಾಸರು ಸರಳವಾದ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಸಾಹಿತ್ಯ ಶತಮಾನಗಳು ಕಳೆದರೂ ಜೀವಂತವಾಗಿದೆ ಎಂದು ರಾಜಲಕ್ಷಿö್ಮ ಗೋಪಾಲಕೃಷ್ಣ ನುಡಿದರು. ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ದಾಸರ ಪದ ಗೀತಗಾಯನ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮವನ್ನು ಗೂಗಲ್ ಮೀಟ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೊರೊನಾದ ಕ್ಲಿಷ್ಟಕರ ಸಮಯದಲ್ಲಿ ದಾಸರ ಪದ ಗೀತಗಾಯನ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಾಡುತ್ತಿರುವ ಸಾಹಿತ್ಯ ಸೇವೆ ಅಭಿನಂದನಾರ್ಹ ಎಂದರು. ಪುರಂದರದಾಸರ ಅನುಭವದ ಅಡುಗೆಯ ಮಾಡಿ ಎನ್ನುವ ದಾಸರ ಪದ ಹಾಡಿ ಕಾರ್ಯಕ್ರಮ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ,ಬಳಗದ ಸಲಹೆಗಾರ ಟಿ.ಪಿ.ರಮೇಶ್, ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ನಿರ್ದೇಶಕ ಬಿ.ಎ.ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ,ಬಿ.ಎನ್.ಮನುಶೆಣೈ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಕೆ.ಎಂ.ಶ್ವೇತ, ಬಿ.ಆರ್.ಜೋಯಪ್ಪ, ಡಾ. ದುರ್ಗಾ ಪ್ರಸಾದ್, ಮನೆ ಮನೆ ಕವಿಗೋಷ್ಠಿಯ ವೈಲೇಶ್, ಡಾ. ಕಾವೇರಿ ಪ್ರಕಾಶ್, ವಹಿದ್ ಜಾನ್, ಹಾತಿ ಜಯಪ್ರಕಾಶ್, ಪ್ರತಿಮಾ ರೈ, ಸಂಗೀತ ಮತ್ತು ನೃತ್ಯ ಶಿಕ್ಷಕರುಗಳಾದ ವಿ.ಟಿ ಶ್ರೀನಿವಾಸ್, ವತ್ಸಲಾ ನಾರಾಯಣ್, ಚಂದ್ರಕಲಾ ವಿಷ್ಣುಮೂರ್ತಿ, ರಾಜೇಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.

ನೂರಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿದ್ದು ೩೦೦ಕ್ಕೂ ಹೆಚ್ಚು ಗಾನಪ್ರಿಯರು ವೀಕ್ಷಿಸಿದರು. ಅಧ್ಯಾಪಕ ಕೆ. ಯು. ರಂಜಿತ್ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಅಂಬೆಕಲ್ ನವೀನ್ ಬಳಗದ ಕೆ.ಎಂ ಶ್ವೇತಾ ಸ್ವಾಗತಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ವಂದಿಸಿದರು.