ಅಮ್ಮತ್ತಿ, ಜೂ. ೧೬: ಅಂಗಡಿಯೊಳಗೆ ಇದ್ದ ನಾಗರ ಹಾವನ್ನು ಸೆರೆಹಿಡಿಯುವುದರಲ್ಲಿ ಅಮ್ಮತ್ತಿ ಗ್ರಾಮದ ಉರಗ ಪ್ರೇಮಿ ರಾಜೇಶ್ ಮತ್ತು ಸಜೀರ್ ಯಶಸ್ವಿಯಾಗಿದ್ದಾರೆ. ಬಿಳುಗುಂದ ಗ್ರಾಮದ ಮಹಮ್ಮದ್ ಎಂಬವರ ಅಂಗಡಿಯೊಳಗೆ ಇದ್ದ ಬೃಹತ್ ಗಾತ್ರದ ನಾಗರಹಾವÀನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.