ಮಡಿಕೇರಿ, ಮೇ ೮: ಕೊರೊನಾದಿಂದ ನಿಧನರಾದ ೧೨ ಮಂದಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸ್ವಯಂಸೇವಕರು ತಾ. ೮ರಂದು ನೆರವೇರಿಸಿದರು. ಮಡಿಕೇರಿಯಲ್ಲಿ ೭, ಬಲಮುರಿ, ಕುಶಾಲನಗರ, ಅಮ್ಮತ್ತ್ತಿ ಹಾಗೂ ಇತರೆಡೆ ೫ ಮಂದಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಪದ್ಧತಿಯಂತೆ ನೆರವೇರಿಸಲಾಯಿತು.