ಕೇಳೊ ಕೇಳೋ ಸಂಙÁದಿ - ಕೇಳೋ ಕೇಳೋ ಗೆಳೆಯನೇ ಕಾವೇರಿ ಪೊಳೆಯಿಲ್ - ಕಾವೇರಿ ನದಿಯಲ್ಲಿ
ಒಕ್ಕುವಳ ನೀರ್ಲ್ - ಹರಿಯುವ ಜಲದಲ್ಲಿ
ಮುಂಙÂತ್ ಕುಳಿಚಕ್ಕ - ಮುಳುಗುತ್ತ ಮಿಂದರೆ
ಕೆಜ್ಜ ಪಾಪ ಪೋಪದ್ - ಮಾಡಿದ ಪಾಪ ಪರಿಹಾರ
ಎನ್ನನೆಂದರಿವಿಯ ? - ಹೇಗೆಂದು ಗೊತ್ತೇನು ?
ನಲ್ಲೋರಾಚೆ ನಾಳಾಯಿ - ಒಂದು ಶುಭ ದಿನದಲ್ಲಿ
ಅಗಸ್ತö್ಯ ಮುನಿರಾಯ - ಅಗಸ್ತö್ಯ ಮುನಿರಾಯ
ಪೊಂಗಲಶ ಪಾತ್ರತ್ - ಹೊಂಗಲಶ ಪಾತ್ರದಲ್ಲಿ
ತೀರ್ತನ ಬೂಕಿತ್ - ತೀರ್ಥವನ್ನು ಸುರಿದು
ಬ್ರಹ್ಮಗಿರಿ ಮೋಳ್ಲ್ - ಬ್ರಹ್ಮಗಿರಿ ಶಿಖರದಲ್ಲಿ
ಬೆಚ್ಚಿತ್ ಪೊರಟಿತ್ - ಇಟ್ಟು ಹೋಗಿರಲಾಗ
ಬೈಪಿರಿಂಜಿ ಬಕ್ಕಣೆ - ಹಿಂದಿರುಗಿ ಬರುವಾಗ
ಪಾಪಿ ಕೆಟ್ಟ ಕಾಕೆಯೊ - ಪಾಪಿ ಕಾಗೆಯೊಂದು
ಪೊAಗಲಶ ಪಾತ್ರತ್ - ಹೊಂಗಲಶ ಪಾತ್ರೆಯ
ತೀರ್ತ ಮರಿಚತ್ - ತೀರ್ಥ ಮಗುಚಿ ಹಾಕಿತ್ತು
ಅದ್ ಕಂಡಗಸ್ತö್ಯನ್ - ಅದನ್ನು ಕಂಡ ಅಗಸ್ತö್ಯನು
ಮೈದುಂಬ ಚೊಡಿ ಬಂದ್ - ಕೋಪಗೊಳ್ಳುತ್ತಾ
ನಾಲ್ ದಿಕ್ಕೂ ನೋಟಣೆ - ನಾಲ್ಕು ದಿಕ್ಕನ್ನು ದಿಟ್ಟಿಸಲು
ನಾಲ್ ಮಂಡೆ ಬ್ರಹ್ಮನ್ - ನಾಲ್ಕು ತಲೆಯ ಬ್ರಹ್ಮನು
ಮಮ್ಮಾಯತೆ ಬಂದಿತ್ - ಮಾಯದಿAದ ಬಂದು
ಮುನಿ ಮಿಞ್ಞ ನಿಂದಿತ್ - ಮುನಿಯೆದುರು ನಿಂತು
‘‘ಚೊಡಿ ಬೋಂಡ ಋಷಿಯೇ - “ಸಿಟ್ಟಾಗಬೇಡ ಮುನಿಯೇ
ಬೋಂಡಿಯದ್ ಬೋಡಿಯ’’ - ಬೇಕಾದುದನ್ನು ಕೇಳು”
ಎಂದೆಣ್ಣಿ ಪರಂದಿತ್ - ಎAದು ಹೇಳುತ್ತಾ
ಚೊಡಿನ ತಣಿಚತ್ - ಕೋಪವನ್ನು ತಣಿಸಿದನು
ಆ ಬಾಕ್ನ ಕೇಟಿತ್ - ಈ ಮಾತನ್ನು ಕೇಳಿದ
ಅಗಸ್ತö್ಯ ಮುನಿರಾಯ - ಅಗಸ್ತö್ಯ ಮುನಿರಾಯ
ಈ ಬಾಕ್ ಪರಂದತ್ - ತಾನು ಹೀಗೆ ಹೇಳಿದನು
‘‘ಕೇಳೆನ್ನಡ ದೇವೈಯ್ಯ - “ಕೇಳು ಕೇಳು ದೇವನೇ
ಪೊಂಗಲಶ ಪಾತ್ರತ್ - ಹೊಂಗಲಶ ಪಾತ್ರದಲ್ಲಿ
ಇಂಜ ತೀರ್ಥ ಚೆಲ್ಲ್ಚಿ - ಇದ್ದ ತೀರ್ಥವೆÀಲ್ಲ ಚೆಲ್ಲಿತು
ಆನಂಗುAಡ್ ದೇವೈಯ್ಯ - ಆದುದರಿಂದ ದೇವನೇ
ತೀರ್ಥ ಬುದ್ದ ಕುಂಡ್ಲ್ - ತೀರ್ಥ ಚೆಲ್ಲಿಂದ ಗುಂಡಿಯಲ್ಲಿ
ಕಾಲೋರಾAಡೆಕೋರಮ್ಮ - ವರ್ಷಕ್ಕೆ ಒಮ್ಮೆ
ತೀರ್ಥ ಪುಟ್ಟುವನ್ನನೆ - ತೀರ್ಥ ಹುಟ್ಟುವಂತೆ
ನಾಕೋರ್ ವರ ತಾರೊ’’ - ನನಗೊಂದು ವರಕೊಡು”
ಎಂದೆಣ್ಣಿತ್ ಬೋಡಣೆ - ಎನ್ನುತ್ತಾ ಬೇಡಿಕೊಳ್ಳಲು
ನಾಲ್ ಮಂಡೆ ದೇವೈಯ್ಯ - ನಾಲ್ಕು ತಲೆಯ ದೇವನು
ಕೇಟದ್ ಕೊಡ್ತಿತ್ - ಕೇಳಿದ್ದನ್ನು ಕೊಟ್ಟು
ಕಣ್ಣ್ಕ್ ಮರೆಯಾಚಿ - ಕಣ್ಣಿನಿಂದ ಮರೆಯಾದನು
ಅದರಿಂಜ ಪಾರುವ - ಅದನ್ನರಿತ ಬ್ರಾಹ್ಮಣನು
ಚಂದೋಳ ಪೆರ್ಜಾಯಿ - ಸಂತೋಷ ಭರಿತನಾಗಿ
‘‘ಸ್ವರ್ಗ ಮರ್ತ್ಯ ಪಾತಾಳ - “ಸ್ವರ್ಗ ಮರ್ತ್ಯ ಪಾತಾಳ
ಈ ಮೂಂದ್ ಲೋಕತುಳ್ಳ - ಈ ಮೂರು ಲೋಕದಲ್ಲಿರುವ
ತೀರ್ತೆಲ್ಲಾ ಬಾರಿ’’ಂದ್ - ತೀರ್ಥಗಳೆಲ್ಲ ಬನ್ನಿ” ರೆಂದು
ಕೈಯೆಡ್ತ್ ಕಾಕಣೆ - ಕರವೆತ್ತಿ ಕರೆಯಲು
ತೀರ್ತ ಪೊಳೆಯೆಲ್ಲ - ತೀರ್ಥ ನದಿಗಳೆಲ್ಲ
ಅಲ್ಲಿ ಬಂದ್ ನಿಂದಿತ್ - ಅಲ್ಲಿ ಬಂದು ನಿಂತು
ಮುತ್ತಪ್ಪಣೆ ಕೇಟತ್ - “ಏನಪ್ಪಣೆ” ಎಂದವು
ಅದ್ ಕಂದ ಮುನಿಯೊ - ಅದನ್ನು ಕಂಡ ಮುನಿಯು
ಅಪ್ಪಣೆಯೊ ಮಾಡ್ಚಿ - ಅಪ್ಪಣೆಯನ್ನು ಕೊಟ್ಟನು
‘‘ಏಳ್ ಕೋಟಿ ತೀರ್ತ - “ಏಳು ಕೋಟಿ ತೀರ್ಥಗಳೇ
ಕಾಲೋರಾಂಡೆಕೋರಮ್ಮ - ವರ್ಷಕ್ಕೆ ಒಂದಾವರ್ತಿ
ನೇರ ಇಚ್ಚಕಾಪಕ್ಕ - ಇದೇ ವೇಳೆಗೆ ಸರಿಯಾಗಿ
ಶಂಭು ಶಿವ ದೇವಂಡ - ಶAಭು ಶಿವ ದೇವನ
ನೆತ್ತಿ ಕಣ್ಣ್ ಸೂರಿಯ - ನೆತ್ತಿ ಕಣ್ಣಿನ ಸೂರ್ಯನು
ತುಲಾ ರಾಶಿ ಕೆತ್ವಕ - ತುಲಾ ರಾಶಿ ಪ್ರವೇಶಿಸುವಾಗ
ನಿಂಗೆಲ್ಲಾರು ಬಂದಿತ್ - ನೀವೆಲ್ಲರೂ ಬಂದು
ಈ ಕುಂಡಿಕೆಲಿAಜಿತ್ - ಈ ಕುಂಡಿಕೆಯಲ್ಲಿದ್ದು
ಕುAಡಿಕೆರೊಳ್ಲಿAಜಿ - ಕುAಡಿಕೆಯೊಳಗಿನಿAದ
ಉಕ್ಕಿ ಉಕ್ಕಿ ಒಕ್ಕೊಂಡು - ಉಕ್ಕುತುಕ್ಕುತ್ತಾ ಹರಿಯಬೇಕು
ಅಂದಿಯ ದಿನತ್ಲ್ - ಅಂದಿನ ದಿನದಲ್ಲಿ
ಆರ್ ಇಲ್ಲಿ ಬಂದಿತ್ - ಯಾರು ಇಲ್ಲಿಗೆ ಬಂದು
ಮುAಙÂÂÂತ್ ಕುಳಿಪನೊ - ಮುಳುಗಿ ಜಳಕ ಮಾಡುವರೋ
ಆ ಚೆರ್ ಮನ್ಸನ್ - ಆ ನರ ಮನುಷ್ಯರ
ಏಳೇಳ್ ಜನ್ಮತ್ - ಏಳೇಳು ಜನುಮಗಳ
ಕೆಜ್ಜ ಪಾಪ ಪೋಂಡುಲ - ಮಾಡಿದ ಕರ್ಮ ನಾಶವಾಗಬೇಕು
ಮೇಲೆ ಪಾಪ ಪೊದ್ದಲ - ಮತ್ತೆ ಪಾಪ ಬಾಧಿಸಬಾರದು
ಪೊದ್ದ್ನ ಶನಿಯೆಲ್ಲ - ಹಿಡಿದ ಶನಿ ಗ್ರಹಚಾರವೆಲ್ಲ
ದೂರ ನೀಂಗಿ ನಿಕ್ಕಂಡು - ದೂರವಾಗಿ ನಿಲ್ಲಬೇಕು
ಮಕ್ಕಿಲ್ಲತ ಮಾಲೋಂಗ್ - ಮಕ್ಕಳಿಲ್ಲದ ಮಾನವರಿಗೆ
ಮಕ್ಕ ಫಲ ಕ್ಟ್ಟಂಡು; - ಸAತಾನ ಭಾಗ್ಯ ಸಿಗಬೇಕು
ಕಣ್ಣಿಲತ ಮಾಲೋಂಗ್ - ಕಣ್ಣಿಲ್ಲದ ಮಾನವರಿಗೆ
ಕಂಬಲ ಕೊಡ್ಕಂಡು; - ದೃಷ್ಟಿ ಭಾಗ್ಯ ಸಿಗಬೇಕು
ಪೊಣ್ಣಿಲ್ಲತ ಬಾಲಂಗ್ - ಅವಿವಾಹಿತ ಯುವಕರಿಗೆ
ಕನ್ನಿ ಬಟ್ಟ್ ಕ್ಟ್ಟಂಡು - ಕನ್ಯಾ ಭಾಗ್ಯ ಸಿಗಬೇಕು
ಕಾಲಿಲ್ಲತ ಕುಂಟAಗ್ - ಕಾಲಿಲ್ಲದ ಕುಂಟನಿಗೆ
ಕಾಲ್ ಫಲ ಕ್ಟ್ಟಂಡು; - ಕಾಲು ಫಲ ಸಿಗಬೇಕು
ಕೈಯಿಲ್ಲತ ಮೋಟಂಗ್ - ಕೈ ಇಲ್ಲದ ಮೋಟನಿಗೆ
ಕೈಯಿ ಫಲ ಕ್ಟ್ಟಂಡು; - ಕೈ ಫಲ ಸಿಗಬೇಕು
ಮನತ್ ನೆನತದ್ - ಮನಸಿನಲ್ಲಿ ನೆನೆದದ್ದು
ಅಕ್ಕ ಅಲ್ಲಿ ಕ್ಟ್ಟಂಡು; - ಆಗ ಅಲ್ಲಿ ಕಾಣಬೇಕು
ಅನ್ನತ ನೆಲೆಯಾಂಡು’’ - ಅAಥ ಕ್ಷೇತ್ರ ಇದಾಗಬೇಕು
ಎಂದಪ್ಪಣೆ ಮಾಡ್ನ - ಎಂದು ಅಪ್ಪಣೆ ಮಾಡಿದನು
ಅದ್ ಕೇಟ ತೀರ್ತ - ಅದನ್ನು ಆಲಿಸಿದ ತೀರ್ಥಗಳು
ತೀರ್ತ ಪೊಳೆಯೆಲ್ಲಾ - ತೀರ್ಥ ನದಿಗಳು
ಬಪ್ಪಕೊವ್ವಂದೆಣಿತ್ - ಬAದು ಇರುತ್ತೇವೆನ್ನುತ್ತಾ
ಅಪ್ಪಣೆ ಪಡಂದಿತ್ - ಅಪ್ಪಣೆಯನ್ನು ಪಡೆದು
ಕಣ್ಣ್ಕ್ ಮರೆಯಾಚಿ - ಕಣ್ಣಿನಿಂದ ಮರೆಯಾದವು
ಕೇಳೋ ಕೇಳೊ ಬೆಂದುವೆ, - ಕೇಳೋ, ಕೇಳು ನೆಂಟನೇ
ಆ ಕುಂಡಿಕೆರೊಳ್ಕ್ - ಆ ಕುಂಡಿಕೆಯೊಳಗೆ
ಕಾವೆೆರ್ಯಮ್ಮೆ ಮಾತಾಯಿ - ಕಾವೇರಿಯಮ್ಮ ಮಹಾತಾಯಿ
ಪಾರುವಂಜಿ ಬುದ್ದಿತ್ - ಹಾರುತ್ತಾ ಬಿದ್ದು
ಪೊಣ್ಣ್ ರೂಪ ಬುಟ್ಟಿತ್ - ಸ್ತಿçà ರೂಪ ತ್ಯಜಿಸಿ
ನೀರಾಯಿ ಪರಿಂಜದೊ; - ನೀರಾಗಿ ಹರಿದಳು
ಆನ್ಗುಂಡ್ ಸಂಙÁದಿ - ಆದುದರಿAದ ಗೆಳೆಯನೇ
ಕಾವೆÉರ್ಯಮ್ಮೆ ದೇವಿರ - ಕಾವೇರಿಯಮ್ಮ ದೇವಿಯ
ತೀರ್ತ ಕುಳಿಚಕ್ಕ - ತೀರ್ಥಸ್ನಾನ ಮಾಡಿದರೆ
ಮನತ್ ನೆನತದ್ - ಮನದ ಇಷ್ಟಾರ್ಥಗಳು
ಅಕ್ಕ ಅಲ್ಲಿ ಕ್ಟ್ಟುವ - ಆಗ ಅಲ್ಲಿ ಸಿಗುತ್ತವೆ.
ಪಿಞÆ್ಞ ಕೇಳ್ ಸಂಙÁದಿ - ಇನ್ನಷ್ಟು ಕೇಳು ಗೆಳೆಯನೇ
ಸಂಙÁದಿ ಮನವೇಂಗಿ - ಸತಿ-ಪತಿಯರು ಮನವರಿತು
ಭಗಂಡAಡ ಕ್ಷೇತ್ರತ್ - ಭಗಂಡ ಕ್ಷೇತ್ರದಲ್ಲಿ
ಸಂಗಮತ್ ನೀರ್ಲ್ - ಸಂಗಮದ ನೀರಲ್ಲಿ
ಮುಂಞÂತ್ ಕುಳಿಚಕ್ಕ - ಮುಳುಗಿ ಸ್ನಾನ ಮಾಡಿದರೆ
ಕೆಜ್ಜ ಪಾಪ ಪೋಪದ್ - ಮಾಡಿದ ಪಾಪ ನಾಶವಾಗುವುದು
ಎನ್ನನೆಂದರಿವಿಯ ? - ಹೇಗೆಂದು ಅರಿತಿರುವೆಯಾ?
ಅಲ್ಲತೊಂದ್ ಅಲ್ಲಲ, - ಬೇರೆ ಏನೂ ತಾನಲ್ಲ
ಪೊಮ್ಮಾಲೆ ಕನಕೆಯು - ಹೊನ್ನ ಮಾಲೆಯಂಥ ಕನಕೆಯು
ದೇವ ಕನ್ನಿ ಸುಜ್ಯೋತಿ - ದೇವಕನ್ಯೆ ಸುಜ್ಯೋತಿಯು
ಆರೆಣ್ಣಿತರಿವಿಯ ? - ಯಾರೆಂದು ತಿಳಿಯುತ್ತೀಯಾ?
ಅಲ್ಲತಾರು ಅಲ್ಲಲ - ಬೇರೆ ಯಾರೂ ತಾವಲ್ಲ
ಪಾಡಿ ನೋಟಿಕೊಂಡಲ್ಲಿ-ಹಾಡಿ ತಿಳಿದುಕೊಂಡಾಗ
ಪೊಮ್ಮಾಲೆ ಕನಕೆಯು-ಹೊನ್ನಮಾಲೆ ಕನಕೆಯು
(ಮುಂದುವರಿಯುವುದು)
ಕನ್ನಡಾನುವಾದ : - ನಾಗೇಶ್ ಕಾಲೂರು.