ಗೋಣಿಕೊಪ್ಪಲು, ಮೇ ೩: ಕಾವೇರಿ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾ ಗೋಣಿಕೊಪ್ಪಲು, ಮೇ ೩: ಕಾವೇರಿ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾ ಹಿಂದೆ ನಡೆದುಹೋದ ಭೀಕರ ಮಾರಣಹೋಮ ಮನುಕುಲ ಇತಿಹಾಸದ ನಿರ್ದಯ ಹತ್ಯಾಕಾಂಡ. ಜಲಿಯನ್ ವಾಲಾ ಬಾಗ್‌ನಂತಹ ಹತ್ಯಾಕಾಂಡ ಹಾಗೂ ಮಾರಣಹೋಮ ದೇಶದ ಇತಿಹಾಸದಲ್ಲಿ ಬೇರೊಂದು ದಾಖಲಾಗಿಯೇ ಇಲ್ಲ.ಆ ಹಳೆ ಗಾಯದ ಗುರುತು ಇನ್ನ್ನೂ ಮಾಸಿಲ್ಲ ಎಂದು ಹೇಳಿದರು. ೧೯೧೯ರ ಏಪ್ರಿಲ್ ೧೩ ನೇ ತಾರೀಖಿನ ಅಂದಿನ ದಿನದ ಕರಾಳ ಘಟನೆಯಲ್ಲಿ ಪ್ರಾಣಬಿಟ್ಟ ಹುತಾತ್ಮ ರನ್ನು ಸ್ಮರಿಸಿ ಗೌರವವನ್ನು ಸಮರ್ಪಿಸಲಾಯಿತು.