ಮಡಿಕೇರಿ, ಏ. ೩: ಕಾವಾಡಿ ಗ್ರಾಮದ ಸುಜಿತ್ ಅವರ ಮನೆ ಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಅಮ್ಮತ್ತಿಯ ರಾಜೇಶ್ ಅವರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹಾವನ್ನು ಅಮ್ಮತ್ತಿ ವಿಭಾಗದ ಅರಣ್ಯ ಇಲಾಖೆಗೆ ಒಪ್ಪಿಸ ಲಾಯಿತು. ಹಾವು ಕಂಡರೆ ಮೊ. ೯೦೩೫೨೨೫೫೩೨ ಅನ್ನು ಸಂಪರ್ಕಿಸಲು ರಾಜೇಶ್ ಅವರು ಕೋರಿದ್ದಾರೆ.