*ಸಿದ್ದಾಪುರ, ಏ. ೪: ಮನೆಯ ಎದುರು ರಾತ್ರಿ ನಿಲ್ಲಿಸಿದ್ದ ಸ್ಕೂಟಿಯೊಂದು ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿ ನಂತರ ಬೇರೆಡೆ ಪತ್ತೆಯಾದ ಪ್ರಕರಣ ಅಭ್ಯತ್‌ಮಂಗಲದಲ್ಲಿ ನಡೆದಿದೆ.

ಅಭ್ಯತ್‌ಮಂಗಲ ಗ್ರಾಮದ ಜ್ಯೋತಿ ನಗರ ಬಡಾವಣೆಯ ನಿವಾಸಿ ನಲ್ಲತಂಬಿ ಅವರ ಪುತ್ರ ಮಣಿಕಂಠ ಎಂಬವರಿಗೆ ಸೇರಿದ (ಕೆಎ ೧೨ ಯು ೨೯೩೦) ಸಂಖ್ಯೆಯ ಸ್ಕೂಟಿಯನ್ನು ಎಂದಿನAತೆ ಮನೆ ಎದುರು ರಾತ್ರಿ ನಿಲ್ಲಿಸಲಾಗಿತ್ತು. ಆದರೆ ಬೆಳಿಗ್ಗೆ ಎದ್ದು ನೋಡುವಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟಿ *ಸಿದ್ದಾಪುರ, ಏ. ೪: ಮನೆಯ ಎದುರು ರಾತ್ರಿ ನಿಲ್ಲಿಸಿದ್ದ ಸ್ಕೂಟಿಯೊಂದು ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿ ನಂತರ ಬೇರೆಡೆ ಪತ್ತೆಯಾದ ಪ್ರಕರಣ ಅಭ್ಯತ್‌ಮಂಗಲದಲ್ಲಿ ನಡೆದಿದೆ.

ಅಭ್ಯತ್‌ಮಂಗಲ ಗ್ರಾಮದ ಜ್ಯೋತಿ ನಗರ ಬಡಾವಣೆಯ ನಿವಾಸಿ ನಲ್ಲತಂಬಿ ಅವರ ಪುತ್ರ ಮಣಿಕಂಠ ಎಂಬವರಿಗೆ ಸೇರಿದ (ಕೆಎ ೧೨ ಯು ೨೯೩೦) ಸಂಖ್ಯೆಯ ಸ್ಕೂಟಿಯನ್ನು ಎಂದಿನAತೆ ಮನೆ ಎದುರು ರಾತ್ರಿ ನಿಲ್ಲಿಸಲಾಗಿತ್ತು. ಆದರೆ ಬೆಳಿಗ್ಗೆ ಎದ್ದು ನೋಡುವಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟಿ ಪತ್ತೆಯಾಗಿದೆ. ಇದೇ ತಮ್ಮ ಸ್ಕೂಟಿ ಎಂದು ಖಾತ್ರಿ ಪಡಿಸಿಕೊಂಡ ಮಣಿಕಂಠ ಅವರು ನಿಟ್ಟುಸಿರು ಬಿಟ್ಟರು. ಆದರೆ ಸ್ಕೂಟಿಯ ಸಂಖ್ಯಾ ಫಲಕ, ಬಲ್ಬ್ ಮತ್ತು ಕನ್ನಡಿಗೆ ಹಾನಿ ಮಾಡಿರುವುದು ಕಂಡು ಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.