ಮಡಿಕೇರಿ, ಮಾ. ೨೩: ಜಿಲ್ಲೆಗೆ ಅತ್ಯವಶ್ಯವಾಗಿರುವ ಕಾರ್ಡಿಯಾಲಜಿ ಘಟಕ ಹಾಗೂ ‘ಟ್ರಾಮಾ ಕೇರ್ ಸೆಂಟರ್’ ಅನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಾಪಿಸ ಬೇಕೆಂದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು.

ಆಡಳಿತ ಮಂಡಳಿಯ ಸದಸ್ಯ ರಾದ ಹಿರಿಯ ವಕೀಲ ಎಮ್.ಎ. ನಿರಂಜನ್, ಡಾ. ನವೀನ್ ಕುಮಾರ್ ಬಿ.ಸಿ ಹಾಗೂ ಡಾ. ಜಯಲಕ್ಷಿö್ಮÃ ಪಾಟ್ಕರ್, ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ. ಲೋಕೇಶ್ ಅವರುಗಳು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಕೇಂದ್ರ ಸರಕಾರದ ಮಾರ್ಗ ರಾದ ಹಿರಿಯ ವಕೀಲ ಎಮ್.ಎ. ನಿರಂಜನ್, ಡಾ. ನವೀನ್ ಕುಮಾರ್ ಬಿ.ಸಿ ಹಾಗೂ ಡಾ. ಜಯಲಕ್ಷಿö್ಮÃ ಪಾಟ್ಕರ್, ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ. ಲೋಕೇಶ್ ಅವರುಗಳು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಕೇಂದ್ರ ಸರಕಾರದ ಮಾರ್ಗ (ಮೊದಲ ಪುಟದಿಂದ) ಬೆಂಗಳೂರುಗಳಿಗೆ ಹೋಗುವುದನ್ನು ತಪ್ಪಿಸಲು ಕೊಡಗಿನಲ್ಲಿಯೇ ಕಾರ್ಡಿಯಾಲಜಿ ಘಟಕ ಸ್ಥಾಪನೆ ಕೂಡ ಬಹು ಅಗತ್ಯವಾಗಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ಅವರು ಆರೋಗ್ಯ ಸಚಿವ ಡಾ. ಸುಧಾಕರ್ ಕೆ. ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.