ನಾಪೆÇೀಕ್ಲು, ಆ. 23: ನಾಪೆÇೀಕ್ಲು ಬಿ. ಸುಭಾಶ್ ನಗರ ಒಕ್ಕೂಟದ ಶ್ರೀಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಸಂಘದ ವತಿಯಿಂದ ನಾಪೆÇೀಕ್ಲು ನಗರದಲ್ಲಿರುವ ಶ್ರೀ ರಾಮಮಂದಿರ ಮತ್ತು ಗಣಪತಿ ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.