ನಾಪೆÇೀಕ್ಲು, ಜೂ. 28: ಬೆಟ್ಟಗೇರಿಯಲ್ಲಿ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪದ್ಮನಾಭ ಅವರು ನಾಪೆÇೀಕ್ಲು ಪುನಶ್ಚೇತನ ಟ್ರಸ್ಟ್‍ನ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಚಿತವಾಗಿ ಜರ್ಕಿನ್ ವಿತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಅಧ್ಯಕ್ಷೆ ಬಾಳೆಯಡ ದಿವ್ಯಾ ಮಂದಪ್ಪ, ಸಿಬ್ಬಂದಿಗಳು, ಪೆÇೀಷಕರು ಇದ್ದರು.