ಸುಂಟಿಕೊಪ್ಪ, ಏ. 16: ಕೊರೋನಾ ಲಾಕ್‍ಡೌನ್‍ನಿಂದ ಎಸ್‍ಡಿಪಿಐ ವತಿಯಿಂದ ಸುಂಟಿಕೊಪ್ಪದ 3ನೇ ವಿಭಾಗದ ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

ಪಂಚಾಯಿತಿ ಸದಸ್ಯೆ ನಾಗರತ್ನ ಸುರೇಶ್, ಎಸ್‍ಡಿಪಿಐ ವಲಯಾಧ್ಯಕ್ಷ ಕೆ.ಎ.ಉಸ್ಮಾನ್, ಸುಂಟಿಕೊಪ್ಪ ನಗರಾಧ್ಯಕ್ಷ ಬಾಷಿತ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಖಜಾಂಜಿ ಲತೀಫ್ ಮತ್ತಿತರರು ಮನೆಗಳಿಗೆ ವಿತರಿಸಿದರು.