ಗೋಣಿಕೊಪ್ಪ ವರದಿ, ಜ. 23: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರ ವಿದ್ಯಾಭಿವೃದ್ಧಿ ನಿಧಿಯಿಂದ ಭದ್ರಗೋಳ ಗ್ರಾಮದ ನೆಲ್ಲಿಕಾಡು ಸರ್ಕಾರಿ ಪ್ರಾಥಮಿಕ ಶಾಲೆಗೆ ಸಾಂಸ್ಕøತಿಕ ಮತ್ತು ಇತರ ಚಟುವಟಿಕೆಗಳ ಅಭಿವೃದ್ಧಿಗೆ ಇತ್ತೀಚೆಗೆ ರೂ. 13 ಸಾವಿರ ವೆಚ್ಚದ ಧ್ವನಿವರ್ಧಕ ನೀಡಲಾಯಿತು.

ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮನು ನಂಜಪ್ಪ, ಸಿಇಓ ಸುಬ್ರಮಣಿ, ಮುಖ್ಯ ಶಿಕ್ಷಕ ಸತೀಶ್ ಇದ್ದರು.