ನಾಪೆÇೀಕ್ಲು, ಡಿ. 13: ಹುತ್ತರಿ ಹಬ್ಬದ ಪ್ರಯುಕ್ತ ದೇವಾಟ್ ಪರಂಬ್ ನರಮೇಧ ದುರಂತದಲ್ಲಿ ಅಗಲಿದ ದಿವ್ಯಾತ್ಮಗಳಿಗೆ ಸಿ.ಎನ್.ಸಿ ವತಿಯಿಂದ ಕದಿರು ಸಮರ್ಪಿಸಿ ಪುಷ್ಪಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕಲಿಯಂಡ ಪ್ರಕಾಶ್, ಕಾಟುಮಣಿಯಂಡ ಉಮೇಶ್, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಬೇಪಡಿಯಂಡ ಬಿದ್ದಪ್ಪ, ಮಂದಪಂಡ ಮನೋಜ್, ಅಳಮಂಡ ಜೈ, ಮಂದಪಂಡ ಸೂರಜ್, ಚೀಯಬೆರ ಸೋಮಯ್ಯ ಇದ್ದರು.