ನಾಪೆÇೀಕ್ಲು, ಅ. 26: ಮಾತೆ ಕಾವೇರಿ ವಿಚಾರದಲ್ಲಿ ಕೊಡವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಅಯ್ಯೇಟಿರ ಮಾಲಾ ಕಾರ್ಯಪ್ಪ ವಿರುದ್ಧ ನಾಪೆÇೀಕ್ಲುವಿನ ಬಿದ್ದಾಟಂಡ ಜಿನ್ನು ನಾಣಯ್ಯ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.