ಕೂಡಿಗೆ, ಆ. 9: ಕಾವೇರಿ ಹಾರಂಗಿ ನದಿಗಳ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಹೆದ್ದಾರಿಯ ಸಮೀಪದಲ್ಲೇ ಹರಿಯುತ್ತಿರುವ ಕಾವೇರಿ ನದಿಯ ನೀರು ಹೆಚ್ಚಾಗಿ ಕೂಡಿಗೆ- ಕಣಿವೆ ಮಧೆÀ್ಯ ರಾಜ್ಯ ಹೆದ್ದಾರಿ ರಸ್ತೆಯ ಮೇಲೆ 3 ಅಡಿಗಳಷ್ಟು ನೀರು ಹರಿಯುತ್ತಿದೆ. ಪರಿಣಾಮ ಹೆಬ್ಬಾಲೆ ಮತ್ತು ತೂರೆನೂರು ಭಾಗಗಳಲ್ಲಿ ನೀರು ಹರಿಯುತ್ತಿದೆ. ಇದರಿಂದ ಕುಶಾಲನಗರ ಹಾಸನ ಹೆದ್ದಾರಿ ಸಂಚಾರ ಸ್ಥಗಿತಗೊಂಡಿವೆ.