ಚೆಟ್ಟಳ್ಳಿ, ಜು. 19: ಜಂಇಯ್ಯತುಲ್ ಮುಅಲ್ಲಿಮೀನ್ ಮುಖವಾಣಿ ಸುನ್ನತ್ ಮಾಸಿಕ ಚಂದಾ ಅಭಿಯಾನ ಕಾರ್ಯಕ್ರಮ ಸೋಮವಾರಪೇಟೆ ಜಲಾಲಿಯ ಮದ್ರಸದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಚಂದಾವನ್ನು ಪಡೆದು ಉದ್ಘಾಟಿಸಿದರು. ಸಭೆಯಲ್ಲಿ ಜಲಾಲಿಯ ಮದ್ರಸ ಪ್ರಧಾನ ಅಧ್ಯಾಪಕರಾದ ಮುನೀರ್ ಸಅದಿ, ಕರ್ಕಳ್ಳಿ ಮದ್ರಸ ಅಧ್ಯಾಪಕರಾದ ಅಲಿ ಸಖಾಫಿ, ಕಾಗಡಿಕಟ್ಟೆ ಅಧ್ಯಾಪಕರುಗಳಾದ ಹಂಝ ರಹ್ಮಾನಿ, ಅಬ್ದುರ್ರಶೀದ್ ಸಅದಿ ಪಾಲ್ಗೊಂಡಿದ್ದರು.