ಮಡಿಕೇರಿ, ಏ. 27: ವ್ಯಕ್ತಿ ಯೋರ್ವರು ನಾಪತ್ತೆ ಯಾಗಿರುವ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿ ಕೆ.ಆರ್. ರಘು ಎಂಬವರು ತಾ. 19 ರಂದು ಮನೆಯಿಂದ ತೆರಳಿದವರು ಹಿಂತಿರುಗಿಲ್ಲ ಎಂದು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಇಲಾಖೆಯನ್ನು ಸಂಪರ್ಕಿಸುವಂತೆ (278433) ಕೋರಲಾಗಿದೆ.