ಮಡಿಕೇರಿ, ಫೆ. 21: ನಗರದ ಮಾರುಕಟ್ಟೆ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿಯಿಂದ ಇತ್ತೀಚೆಗೆ ಉಗ್ರರ ಧಾಳಿಗೆ ಬಲಿಯಾದ ಭಾರತದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.