ನಾಪೆÇೀಕ್ಲು, ಸೆ. 22: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಬೆಂಗಳೂರು ಪೀಣ್ಯದ ಜೋಡಿ ಮುನೀಶ್ವರ ಸ್ವಾಮಿ ದೇವಳದ ಶಿವಶಂಕರ್ ಗುರೂಜಿ ನೇತೃತ್ವದಲ್ಲಿ ಕೊಡಗಿನಲ್ಲಿ ನಡೆದ ಜಲಪ್ರಳಯದ ಹಿನ್ನೆಲೆಯಲ್ಲಿ ಶಾಂತಿ ಹೋಮ, ಪೂಜೆ ನಡೆಯಿತು.

ಬೆಂಗಳೂರಿನ ಮಾಜಿ ಸೈನಿಕ ಕೊಟ್ಟಂಗಡ ಎಂ.ಸೋಮಯ್ಯ, ಬಲ್ಯ ಮಂಡೂರಿನ ಕೊಟ್ಟಂಗಡ ಜೆ. ಅಯ್ಯಪ್ಪ, ಬಾರಿಯಂಡ ಎಸ್. ಕುಶಾಲಪ್ಪ, ಐಮುಡಿಯಂಡ ರಮೇಶ್ ಪೂಜೆಯ ಉಸ್ತುವಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಾರ್ಯದರ್ಶಿ ಬೊಳಂದಂಡ ಲಲಿತಾ ನಂದಕುಮಾರ್, ದೇವತಕ್ಕ ಮತ್ತು ಭಕ್ತಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ನಿದೆರ್Éೀಶಕರಾದ ನಂಬಡಮಂಡ ಸುಬ್ರಮಣಿ, ಕಲಿಯಂಡ ಹ್ಯಾರಿ ಮಂದಣ್ಣ, ಪಾಂಡಂಡ ನರೇಶ್, ಕೋಡಿಮಣಿಯಂಡ ಸುರೇಶ್, ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಭಕ್ತ ಜನಸಂಘದ ವ್ಯವಸ್ಥಾಪಕ ಕಾಳಿಂಗ, ಭಕ್ತಾದಿಗಳು ಇದ್ದರು.