ಸುಂಟಿಕೊಪ್ಪ, ಸೆ. 11: ಮೈಸೂರು ಗಣೇಶ ಬೀಡಿ ಸಂಸ್ಥೆಯವರಿಂದ ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ಮಠ, ಕಾಫಿತೋಟ ಹಾನಿಯಾದವರಿಗೆ ಮುಖ್ಯಮಂತ್ರಿಗಳ ಕೊಡಗು ನಿರಾಶ್ರಿತರ ಪರಿಹಾರ ನಿಧಿಗೆ 25ಲಕ್ಷ ರೂ ಹಾಗೂ ಕೇರಳದಲ್ಲಿ ಅತಿವೃಷ್ಟಿಯಿಂದ ಹಾನಿಯಾದವರಿಗೆ ಕೇರಳ ಮುಖ್ಯಮಂತ್ರಿಗಳ ಅತಿವೃಷ್ಟಿ ಪರಿಹಾರ ನಿಧಿಗೆ 10 ಲಕ್ಷ ರೂ ಚೆಕನ್ನು ಗಣೇಶ್ ಬೀಡಿ ಸಂಸ್ಥೆಯ ಪಾಲುದಾರ ಸುಂಟಿಕೊಪ್ಪ ಆತೂರು ಕಾಫಿ ತೋಟದ ಮಾಲೀಕ ಎಮ್. ಜಗನ್ನಾಥ್ ಶೆಣೈ ನೀಡಿದ್ದಾರೆ.