ಮಡಿಕೇರಿ, ಸೆ. 11: ಹಿರಿಯ ಕಲಾವಿದ ಮಡಿಕೇರಿಯ ಕೆ.ಎಸ್. ಸತ್ಯಪ್ರಸಾದ್ ಅವರು ನೆರೆ ಪರಿಹಾರಕ್ಕೆ 10 ಸಾವಿರ ನೆರವು ನೀಡಿದ್ದಾರೆ.

ನಿನ್ನೆ ಮಡಿಕೇರಿಯ ವಿದ್ಯಾಭವನ ದಲ್ಲಿ ಅವರ ಮಕ್ಕಳಾದ ಹೇಮಂತ- ಹೇರಂಭ ಇವರುಗಳ ಕೊಳಲು ವಾದನ ಕಾರ್ಯಕ್ರಮ ಸಂದರ್ಭ ಈ ಕೊಡುಗೆಯನ್ನು ನೀಡಿದರು.