ವೀರಾಜಪೇಟೆ, ಆ. 24: ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2018-23 ರವರೆಗೆ ಪಟ್ಟಡ ಮನು ರಾಮಚಂದ್ರ, ಕರ್ತಚ್ಚಿರ ಟಿ. ಭೀಮಯ್ಯ, ಪಟ್ರಪಂಡ ನಾಣಯ್ಯ, ಅಮ್ಮಣಕುಟ್ಟಂಡ ಗಣೇಶ್, ಚೆಟ್ಟಿನೆರವಂಡ ಚಂದ್ರಶೇಖರ್, ಕೆ.ಆರ್ ವಿನೋದ್, ಬಿ.ಆರ್. ವೇದಾತ್ಮ, ಅಚ್ಚಪಂಡ ಬೋಪಣ್ಣ, ವೈ. ರಾಜು, ಕರ್ತಚ್ಚಿರ ಕಾವೇರಮ್ಮ, ಬಿ.ಪಿ. ಸ್ವಾತಿ, ಅಮ್ಮಣಮುಟ್ಟಂಡ ಟಿ. ಮೀನಾ, 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎನ್.ಜೆ. ಗಣೇಶ್ ಕುಮಾರ್ ಕಾರ್ಯ ನಿರ್ವಹಿಸಿದರು.