ಕುಶಾಲನಗರ, ಮಾ. 30: ಹುಣ್ಣಿಮೆ ಅಂಗವಾಗಿ ಕುಶಾಲನಗರದಲ್ಲಿ ಜೀವನದಿ ಕಾವೇರಿಗೆ 78ನೇ ಮಹಾ ಆರತಿ ಕಾರ್ಯಕ್ರಮ ತಾ. 31 ರಂದು (ಇಂದು) ನಡೆಯಲಿದೆ. ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತೀರದಲ್ಲಿ ಸಂಜೆ 5.30 ಕ್ಕೆ ಆರತಿ ಜರುಗಲಿದೆ ಎಂದು ಮಾತೆ ಕಾವೇರಿ ಆರತಿ ಬಳಗದ ಪ್ರಕಟಣೆ ತಿಳಿಸಿದೆ.