ಸಿದ್ದಾಪುರ, ಮಾ. 29: ಹುಂಡಿ ಗ್ರಾಮದ ಫ್ರೀಡಂ ಬಾಯ್ಸ್ ಸಂಘದ ವತಿಯಿಂದ ನಡೆಸುತ್ತಿರುವ ಮೊದಲನೇ ವರ್ಷದ ಮಾಲ್ದಾರೆ-ಚೆನ್ನಯ್ಯನಕೋಟೆ ಪ್ರೀಮಿಯರ್ ಲೀಗ್ (ಎಂ.ಸಿ.ಪಿ.ಎಲ್) ಪಂದ್ಯಾಟದ ಲಾಂಛನವನ್ನು ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಬಿಡುಗಡೆ ಮಾಡಿದರು. ಈ ಸಂದರ್ಭ ಸಾಗರ್ ಯುವಕ ಸಂಘದ ಅಧ್ಯಕ್ಷ ರತೀಶ್, ಮುಸ್ತಫಾ ಹೊಳಮಾಳ, ನಿಯಾಸ್ ಹುಂಡಿ, ಫ್ರೀಡಂ ಬಾಯ್ಸ್ ಅಧ್ಯಕ್ಷ ಶಾಫಿ ಸೇರಿದಂತೆ ಇನ್ನಿತರರು ಇದ್ದರು.