ಸೋಮವಾರಪೇಟೆ, ಮಾ.27 : ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಡಿ.ಬಿ. ಮಂಜುನಾಥ್ ಹಾಗೂ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ವಿ.ಕೆ. ಮಂಜು ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್. ಉಮೇಶ್ ತಿಳಿಸಿದ್ದಾರೆ