ವೀರಾಜಪೇಟೆ, ಜ. 25: ಮುತ್ತಪ್ಪ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು. ಉತ್ಸವದ ವೇಳೆ ಆಡಳಿತ ಮಂಡಳಿ ಅಧ್ಯಕ್ಷ ಇ.ಸಿ. ಜೀವನ್, ಕಾರ್ಯದರ್ಶಿ ಟಿ.ಕೆ. ರಾಜನ್, ಗೋವಿಂದನ್, ಕೃಷ್ಣನ್ ಕುಟ್ಟಿ, ಹರ್ಷವರ್ಧನ್, ಸಜೀತ್, ವಾಸು, ಸಿ.ಆರ್. ಸಜೀವನ್, ಪ್ರಕಾಶ್, ಸುಶಾಂತ್ ಉಪಸ್ಥಿತರಿದ್ದರು.