ಸೋಮವಾರಪೇಟೆ, ಡಿ. 10: ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಂಚಾಲಕರಾಗಿರುವ ಸೋಮವಾರಪೇಟೆಯ ವಕೀಲ ಬಿ.ಇ. ಜಯೇಂದ್ರ ಅವರನ್ನು ಪಕ್ಷದ ಚಾಮರಾಜನಗರ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ ಎಂದು ಘಟಕದ ರಾಜ್ಯಾಧ್ಯಕ್ಷ ಎಫ್.ಹೆಚ್. ಜಕ್ಕಪ್ಪ ಅವರು ಈ ಆಯ್ಕೆ ಮಾಡಿದ್ದಾರೆ.