ಮಡಿಕೇರಿ, ಸೆ. 9: ಮೂರ್ನಾಡಿ ಬೇಕರಿ ಯೊಂದರಲ್ಲಿ ಗ್ರಾಹಕ ರೋರ್ವರು ಖರೀದಿಸಿದ ಮಜ್ಜಿಗೆ ಅವಧಿ ಮೀರಿದಲ್ಲದೆ ದುರ್ನಾತ ಬೀರುತ್ತಿದ್ದುದನ್ನು ಮತ್ತೆ ಬೇಕರಿಯರಿಗೆ ಮರಳಿಸಿದ ಘಟನೆ ನಡೆದಿದೆ. ಮಜ್ಜಿಗೆಯ ಕವರಿನಲ್ಲಿ ಉಪಯೋಗಿಸುವ ಕಡೇ ದಿನಾಂಕ ಮೇ ತಿಂಗಳಿನದ್ದಾಗಿತ್ತು. ಕಟ್ಟ

ವಾಸನೆ ಬರುತ್ತಿತ್ತು ಅದನ್ನು ಶಕ್ತಿ ಕಚೇರಿಗೆ ತಂದು ತೋರಿಸಿದ ಗ್ರಾಹಕರು ಮತ್ತೆ ಬೇಕರಿಯವರಿಗೆ ಮರಳಿಸುವದಾಗಿ ಕೊಂಡೊಯ್ದರು. ಈ ಬಗ್ಗೆ ಎಲ್ಲರೂ ಕೂಡ ಜಾಗರೂಕರಾಗಿರಬೇಕಿದೆ.