ಕುಶಾಲನಗರ, ಜು. ೬: ರಾಷ್ಟಿçÃಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ನ ಕೊಡಗು ಜಿಲ್ಲಾಧ್ಯಕ್ಷರಾಗಿ ಹೆಚ್.ಎಂ. ರಘು ಅವರನ್ನು ನೇಮಿಸಲಾಗಿದೆ.
ರಾಷ್ಟಿçÃಯ ಸಂಯೋಜಕÀ ಜೆ. ಆಲ್ಬರ್ಟ್ ಮನೋಜ್ ರಾಜ್, ರಾಷ್ಟಿçÃಯ ಉಪಾಧ್ಯಕ್ಷ ಮಣಿಕಂದನ್, ರಾಷ್ಟಿçÃಯ ಮಹಿಳಾ ಸಭಾಧ್ಯಕ್ಷ ರೋಹಿಣಿ ದೀಕ್ಷಿತ್, ರಾಷ್ಟಿçÃಯ ಆಡಳಿತ ಮಂಡಳಿಯ ನಿರ್ದೇಶಕ ಸ್ಯಾಮ್ಸನ್ಸ್ ಸಂತೋಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಘಟಕದ ರಾಜ್ಯಾಧ್ಯಕ್ಷÀ ಅನಿತಾ ಹಾಗೂ ರಾಜ್ಯ ಮಹಿಳಾ ಅಧ್ಯಕ್ಷ ಭಾಗ್ಯಮ್ಮ ಬಿ. ಗಣ್ಯರ ಸಮ್ಮುಖದಲ್ಲಿ ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.