ಸಿದ್ದಾಪುರ, ಜೂ ೨೪: ಕರಡಿಗೋಡು ಗ್ರಾಮದ ಕೃಷಿಕ ಸತ್ಯನಾರಾಯಣ ಎಂಬವರ ಕಾಫಿ ತೋಟದೊಳಗೆ ಸುಮಾರು ೪೦ ಕೆಜಿ ತೂಕದ ಬೃಹತ್ ಗಾತ್ರದ ಹಲಸಿನಕಾಯಿ ಕಂಡುಬAದಿದೆ. ಇದು ನೋಡುಗರ ಗಮನ ಸೆಳೆದಿದೆ.
ಸಿದ್ದಾಪುರ, ಜೂ ೨೪: ಕರಡಿಗೋಡು ಗ್ರಾಮದ ಕೃಷಿಕ ಸತ್ಯನಾರಾಯಣ ಎಂಬವರ ಕಾಫಿ ತೋಟದೊಳಗೆ ಸುಮಾರು ೪೦ ಕೆಜಿ ತೂಕದ ಬೃಹತ್ ಗಾತ್ರದ ಹಲಸಿನಕಾಯಿ ಕಂಡುಬAದಿದೆ. ಇದು ನೋಡುಗರ ಗಮನ ಸೆಳೆದಿದೆ.