ಮಡಿಕೇರಿ, ಮೇ ೨೪: ಕುಟ್ಟ ಗ್ರಾಮದ ಡಾ. ಚಮ್ಮಡಮಾಡ ವಾಣಿ ರಾಘವೇಂದ್ರ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್ಡಿ ಪದವಿ ಲಭಿಸಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬಿಸ್ನೆಸ್ ಮ್ಯಾನೇಜ್ಮೆಂಟ್ ಆ್ಯಂಡ್ ಸ್ಟಡೀಸ್ ಸಂಸ್ಥೆಯಲ್ಲಿ ನಿರ್ವಹಣಾ ವಿಷಯದಲ್ಲಿ ‘‘ಂ Sಣuಜಥಿ ಔಟಿ ಔಡಿgಚಿಟಿisಚಿಣioಟಿಚಿಟ ಅಟimಚಿಣe ಂಟಿಜ ಎob Sಚಿಣisಜಿಚಿಛಿಣioಟಿ ಔಜಿ ಇಜuಛಿಚಿಣoಡಿs Iಟಿ Sಛಿhooಟs ಂಟಿಜ ಅoಟಟeges’’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ವಾಣಿ ಅವರು ರಾಘವೇಂದ್ರ ಅವರ ಪತ್ನಿ.