ಗುಡ್ಡೆಹೊಸೂರು, ಫೆ. ೨೫: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಮಾರ್ಚ್ ೭ ರಿಂದ ೯ ರವರೆಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಮಾ. ೭ ರಂದು ತಕ್ಕರ ಮನೆಯಿಂದ ಭಂಡಾರ ಶ್ರೀ ಕ್ಷೇತ್ರಕ್ಕೆ ಆಗಮನ, ರಾತ್ರಿ ೮ ಗಂಟೆಗೆ ದೇವರಿಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ. ಮಾ. ೮ ರಂದು ಮುಂಜಾನೆ ೬.೩೦ಕ್ಕೆ ಗಣಪತಿ ಹೋಮ, ನಂತರ ನವಕ ಕಲಶಾಭಿಷೇಕ, ಶ್ರೀ ದೇವರ ಪೂಜೆ, ನಂತರ ಶ್ರೀ ದೇವರ ಗುಡ್ಡೆಹೊಸೂರು, ಫೆ. ೨೫: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಮಾರ್ಚ್ ೭ ರಿಂದ ೯ ರವರೆಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಮಾ. ೭ ರಂದು ತಕ್ಕರ ಮನೆಯಿಂದ ಭಂಡಾರ ಶ್ರೀ ಕ್ಷೇತ್ರಕ್ಕೆ ಆಗಮನ, ರಾತ್ರಿ ೮ ಗಂಟೆಗೆ ದೇವರಿಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ. ಮಾ. ೮ ರಂದು ಮುಂಜಾನೆ ೬.೩೦ಕ್ಕೆ ಗಣಪತಿ ಹೋಮ, ನಂತರ ನವಕ ಕಲಶಾಭಿಷೇಕ, ಶ್ರೀ ದೇವರ ಪೂಜೆ, ನಂತರ ಶ್ರೀ ದೇವರ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ.
ಮಾ. ೯ ರಂದು ಬೆಳಗ್ಗಿನಿಂದಲೇ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಈ ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನೆರವೇರಲಿದೆ. ತಾ. ೨೬ ರಂದು ಶ್ರೀ ಪಂಚಲಿAಗೇಶ್ವರ ದೇವರ ಮಹಾಶಿವರಾತ್ರಿ ಉತ್ಸವಕ್ಕೆ ಕಟ್ಟು ಬೀಳಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಉಗ್ರಾಣಿ ಮನೋಜ್ ಮತ್ತು ಕಾರ್ಯದರ್ಶಿ ಬಿ.ಎಂ. ರಮೇಶ್ ತಿಳಿಸಿದ್ದಾರೆ.