ಮಡಿಕೇರಿ, ಡಿ. ೨೮: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಿಂಗಿ ಸತೀಶ್ ಅವ ರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘಟನೆಯ ಆಂತರಿಕ ಶಿಸ್ತು ಹಾಗೂ ತರಬೇತಿ ವಿಭಾಗದ ಜವಾಬ್ದಾರಿ ನಿಭಾಯಿ ಸುತ್ತಿದ್ದ ಸಿಂಗಿ ಸತೀಶ್, ಮತ್ತೊಂದು ದಲಿತ ಸಂಘ ಟನೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಕುರಿತು ನೋಟೀಸ್ ಜಾರಿಗೊ ಳಿಸಿದರೂ ಉತ್ತರ ನೀಡಿರಲಿಲ್ಲ. ಇದೀಗ ಮತ್ತೊಂದು ಸಂಘಟನೆ ಜಿಲ್ಲಾ ಸಂಚಾಲಕರಾಗಿ ಏಕಾಏಕಿ ನೇಮಕಗೊಂಡ ಹಿನ್ನೆಲೆ ಅವರನ್ನು ನಮ್ಮ ಸಂಘಟನೆಯಿAದ ಉಚ್ಛಾ ಟಿಸಲಾಗಿದೆ ಎಂದು ತಿಳಿಸಿದ್ದಾರೆ.