ಕುಶಾಲನಗರ, ನ. ೮: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಹುಟ್ಟುಹಬ್ಬವನ್ನು ಕುಶಾಲನಗರ ಪುರಸಭೆಯಲ್ಲಿ ಕುಶಾಲನಗರ, ನ. ೮: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಹುಟ್ಟುಹಬ್ಬವನ್ನು ಕುಶಾಲನಗರ ಪುರಸಭೆಯಲ್ಲಿ ಸಮಾನ ಮನಸ್ಕರ ವತಿಯಿಂದ ಪುರಸಭೆಯ ೫೦ ಮಂದಿ ಪೌರಕಾರ್ಮಿಕರಿಗೆ ಹೊಸ ಉಡುಗೆ ವಿತರಿಸಲಾಯಿತು.

ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಪುರಸಭೆ ಸದಸ್ಯರಾದ ಶೇಖ್ ಖಲೀಮುಲ್ಲಾ, ಎಂ.ಕೆ.ದಿನೇಶ್, ವಿ.ಎಸ್.ಆನಂದಕುಮಾರ್, ಜಯಲಕ್ಷಿö್ಮ ನಂಜುAಡಸ್ವಾಮಿ, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಟಿ.ಪಿ.ಹಮೀದ್, ಶಿವಶಂಕರ್, ಜಿ.ಬಿ.ಜಗದೀಶ್, ಮುಸ್ತಾಫ, ಪ್ರಕಾಶ್, ಅಮೃತ್, ಪೌರಕಾರ್ಮಿಕರ ಸಂಘದ ಪ್ರಮುಖ ಗಣೇಶ್ ಮತ್ತಿತರರು ಇದ್ದರು.