ಮಡಿಕೇರಿ, ಅ. ೧೮: ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ವತಿಯಿಂದ ನಡೆದ ೫+೨ ಕಾಲ್ಚೆಂಡು ಪಂದ್ಯಾಟದಲ್ಲಿ ಭಗವತಿ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಭಗವತಿ ಬಿ. ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಭಾವ ಎಫ್.ಸಿ. ವಿರುದ್ಧ ಭಗವತಿ ಬಿ ತಂಡವು ಅಜಿತ್ ಬಾರಿಸಿದ ಏಕೈಕ ಗೋಲಿನಿಂದ ಫೈನಲ್‌ಗೆ ಅರ್ಹತೆ ಪಡೆದುಕೊಂಡರೆ, ದ್ವಿತೀಯ ಸೆಮಿಫೈನಲ್ ಪಂದ್ಯಾಟದಲ್ಲಿ ಶೈನಿಂಗ್ ಸ್ಟಾರ್ ಪಾಲಿಬೆಟ್ಟ ಹಾಗೂ ಭಗವತಿ ಎ ತಂಡದ ನಡುವೆ ಪಂದ್ಯಾಟದಲ್ಲಿ ಉಭಯ ತಂಡಗಳು ಸಮಬಲ ಸಾದಿಸಿದ ಹಿನ್ನಲೆ ಪೆನಾಲ್ಟಿನತ್ತ ಸಾಗಿ ಸಡನ್ ಡೆತ್‌ನಲ್ಲಿ ಭಗವತಿ ಎ ತಂಡವು ಫೈನಲ್‌ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟದಲ್ಲಿ ಭಗವತಿ ಎ ತಂಡವು ಭಗವತಿ ಬಿ ವಿರುದ್ಧ ೨-೦ ಮಡಿಕೇರಿ, ಅ. ೧೮: ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ವತಿಯಿಂದ ನಡೆದ ೫+೨ ಕಾಲ್ಚೆಂಡು ಪಂದ್ಯಾಟದಲ್ಲಿ ಭಗವತಿ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಭಗವತಿ ಬಿ. ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಭಾವ ಎಫ್.ಸಿ. ವಿರುದ್ಧ ಭಗವತಿ ಬಿ ತಂಡವು ಅಜಿತ್ ಬಾರಿಸಿದ ಏಕೈಕ ಗೋಲಿನಿಂದ ಫೈನಲ್‌ಗೆ ಅರ್ಹತೆ ಪಡೆದುಕೊಂಡರೆ, ದ್ವಿತೀಯ ಸೆಮಿಫೈನಲ್ ಪಂದ್ಯಾಟದಲ್ಲಿ ಶೈನಿಂಗ್ ಸ್ಟಾರ್ ಪಾಲಿಬೆಟ್ಟ ಹಾಗೂ ಭಗವತಿ ಎ ತಂಡದ ನಡುವೆ ಪಂದ್ಯಾಟದಲ್ಲಿ ಉಭಯ ತಂಡಗಳು ಸಮಬಲ ಸಾದಿಸಿದ ಹಿನ್ನಲೆ ಪೆನಾಲ್ಟಿನತ್ತ ಸಾಗಿ ಸಡನ್ ಡೆತ್‌ನಲ್ಲಿ ಭಗವತಿ ಎ ತಂಡವು ಫೈನಲ್‌ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟದಲ್ಲಿ ಭಗವತಿ ಎ ತಂಡವು ಭಗವತಿ ಬಿ ವಿರುದ್ಧ ೨-೦