ಹೆಮ್ಮೆಯ ಸಂಕೇತ
ಭಾರತದ ರಾಷ್ಟçಧ್ವಜವು ಮೂರು ಬಣ್ಣಗಳನ್ನು ಹೊಂದಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ, ಹಸಿರು. ಧ್ವಜದ ಮಧ್ಯ ಭಾಗವು ಅಶೋಕ ಚಕ್ರ ಹೊಂದಿದ್ದು, ೨೪ ಗೆರೆಗಳಿಂದ ಕೂಡಿರುತ್ತದೆ. ರಾಷ್ಟçಧ್ವಜವನ್ನು ಹೆಚ್ಚು ಗೌರವಿಸಬೇಕು ಮತ್ತು ಯಾವುದೇ ಅವಮಾನ ಮಾಡಿದಲ್ಲಿ ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಇದು ನಮ್ಮ ಸ್ವಾತಂತ್ರö್ಯ, ರಾಷ್ಟಿçÃಯ ಹೆಮ್ಮೆಯ ಸಂಕೇತವಾಗಿದೆ.
- ಬಿ.ಎ. ಮನೀಫ್, ೮ನೇ ತರಗತಿ, ಸರಕಾರಿ ಪ್ರೌಢಶಾಲೆ, ಮೂರ್ನಾಡು.
ದೇಶದ ಹಿತ ಕಾಯಬೇಕು
ನಮ್ಮ ದೇಶ ಭಾರತ. ನಮ್ಮ ತಾಯಿ ಭಾರತಾಂಬೆ. ೧೯೪೭ ಆಗಸ್ಟ್ ೧೫ ರಂದು ನಮ್ಮ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿತು. ನನ್ನ ರಾಷ್ಟç, ನನ್ನ ಹೆಮ್ಮೆ. ನಮಗೆ ರಾಷ್ಟç ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ರಾಷ್ಟçಕ್ಕೆ ಏನು ಕೊಡುತ್ತೇವೆ ಎನ್ನುವುದು ಮುಖ್ಯ. ನಮ್ಮ ಹೆತ್ತ ತಾಯಿಗೆ ಯಾರಾದರೂ ಅವಮಾನ ಮಾಡಿದರೆ ನಾವು ಹೇಗೆ ಸಹಿಸುವುದಿಲ್ಲವೋ ಅದೇ ರೀತಿ ನಮ್ಮ ಭಾರತಮಾತೆಗೆ ಯಾರಾದರೂ ಅವಮಾನ ಮಾಡಿದರೆ ನಾವು ಸಹಿಸಬಾರದು. ನಮ್ಮ ಜನ, ನೆಲ, ಜಲವನ್ನು ನಾವು ರಕ್ಷಿಸಬೇಕು. ನಮ್ಮ ದೇಶದ ಉತ್ಪಾದನೆಗಳನ್ನು ಉಪಯೋಗಿಸಿ ಮತ್ತು ನಮ್ಮ ದೇಶಕ್ಕೆ ನಮ್ಮ ಕೈಲಾದ ಕೊಡುಗೆಯನ್ನು ಕೊಟ್ಟು ರಾಷ್ಟçಪ್ರೇಮ ಮೆರೆಯಬೇಕು. ನಮ್ಮ ನಾಡಿನ ರೈತರಿಗೆ, ಸೈನಿಕರಿಗೆ ನಾವು ಗೌರವ ಕೊಡುವುದರ ಮೂಲಕ ನಾವು ದೇಶದ ಹಿತವನ್ನು ಕಾಯಬೇಕು. ಭಾರತಮಾತೆಯ ಸೇವೆಯನ್ನು ಯಾವ ರೀತಿಯಿಂದಲಾದರೂ ಮಾಡಿ ನಮ್ಮ ತಾಯಿಯನ್ನು ರಕ್ಷಿಸಬೇಕು.
ಜೈ ಭಾರತ ಮಾತೆ
- ನೈಯಣಿರ ಹಾರ್ದಿಕ್, ೭ನೇ ತರಗತಿ, ಸೈಂಟ್ ಅಲೋಷಿಯಸ್ (ಉದಯ) ಶಾಲೆ, ಬೆಟ್ಟಗೇರಿ
ಭಾರತ - ಹಿಂದೂಸ್ಥಾನ
ನಮ್ಮ ದೇಶದ ಹೆಸರು ಭಾರತ. ಇದನ್ನು ಹಿಂದೂಸ್ಥಾನ ಎಂದೂ ಕರೆಯುತ್ತಾರೆ. ಭಾರತವು ವಿಶ್ವದ ೭ನೇ ಅತಿದೊಡ್ಡ ದೇಶವಾಗಿದೆ. ಭಾರತವು ಬಹಳ ಶ್ರೇಷ್ಠ ದೇಶವಾಗಿದ್ದು ಇಲ್ಲಿ ಅನೇಕ ಸಂತರು ಮತ್ತು ಮಹಾತ್ಮರು ಜನ್ಮ ಪಡೆದಿದ್ದಾರೆ. ಆಗಸ್ಟ್ ೧೫, ೧೯೪೭ ರಂದು ಭಾರತವು ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಯಿತು. ನವದೆಹಲಿ ಭಾರತದ ರಾಜಧಾನಿ. ಭಾರತದಲ್ಲಿ ಒಟ್ಟು ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳಿವೆ. ಭಾರತದಲ್ಲಿ ಅನೇಕ ಭಾಷೆಗಳು ಮಾತನಾಡುತ್ತಾರೆ. ಅದರಲ್ಲಿ ಹಿಂದಿ ಭಾಷೆ ದೇಶದ ರಾಷ್ಟಿçÃಯ ಭಾಷೆ.
- ಸಿ.ಜೆ. ತಾನ್ವಿ, ೬ನೇ ತರಗತಿ, ಸೈಂಟ್ ಅಲೋಷಿಯಸ್ ಶಾಲೆ, ಬೆಟ್ಟಗೇರಿ.
ರಾಷ್ಟçಧ್ವಜಕ್ಕೆ ವಂದಿಸೋಣ
ನಮ್ಮ ದೇಶ ಭಾರತ. ನಾವು ಭಾರತೀಯರು. ಇದೊಂದು ಉಪಖಂಡವೂ ಹೌದು. ಈ ದೇಶವನ್ನು ಭಾರತ ಖಂಡ, ಹಿಂದೂಸ್ಥಾನ, ಇಂಡಿಯಾ ಎಂದು ಕರೆಯುವರು. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೆöÊಸ್ತ, ಬೌದ್ಧ, ಜೈನ ಮತದವರೂ ಇದ್ದಾರೆ. ನಮ್ಮ ದೇಶದ ಬಾವುಟ ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ ತ್ಯಾಗದ ಸಂಕೇತ. ಬಿಳಿ ಶಾಂತಿಯ ಪ್ರತೀಕ ಮತ್ತು ಹಸಿರು ಸಮೃದ್ಧಿಯ ಸೂಚಕ. ನಡುವೆ ಇರುವ ನೀಲಿ ಬಣ್ಣದ ಚಕ್ರ ನಮ್ಮ ಧರ್ಮಚಕ್ರದ ಸಂಕೇತ. ಈ ನಾಡಿನ ರಕ್ಷಣೆಗಾಗಿ ಅನೇಕ ಜನ ಬಲಿದಾನ ಮಾಡಿದ್ದಾರೆ. ಕಿತ್ತೂರು ಚೆನ್ನಮ್ಮ, ರಾಣಿ ಲಕ್ಷಿö್ಮÃಬಾಯಿ, ಟಿಪ್ಪು ಸುಲ್ತಾನ್, ಭಗತ್ಸಿಂಗ್, ಚಂದ್ರಶೇಖರ್ ಆಜಾದ್ ಪ್ರಮುಖರು ನಾಡಿನ ಸೈನಿಕ ನಮ್ಮ ದೇಶದ ಆಧಾರ.
ಜೈ ಹಿಂದ್
- ಎನ್.ಕೆ. ತಶ್ಮಿತಾ, ೫ನೇ ತರಗತಿ, ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ, ಭಾಗಮಂಡಲ.
ರಾಷ್ಟçಧ್ವಜಕ್ಕೆ ನಮ್ಮ ನಮನ
ನಮ್ಮ ಭಾರತ ದೇಶ ಆಗಸ್ಟ್ ೧೫, ೧೯೪೭ ರಂದು ಸ್ವತಂತ್ರ ವಾಯಿತು. ರಾಷ್ಟçಧ್ವಜದ ಮಾದರಿ ಯನ್ನು ಪಿಂಗಳಿ ವೆಂಕಯ್ಯ ಅವರು ರೂಪಿಸಿದರು. ನಮ್ಮ ರಾಷ್ಟಿçÃಯ ಹಾಡು ‘ವಂದೇ ಮಾತರಂ’. ನಮ್ಮ ರಾಷ್ಟçಗೀತೆ ‘ಜನಗಣಮನ’ ನಾವು ರಾಷ್ಟçಧ್ವಜ ಹಾಗೂ ರಾಷ್ಟçಗೀತೆಗೆ ಗೌರವವನ್ನು ಕೊಡಬೇಕು.
ಜನ್ಮ ನೀಡಿದ ತಾಯಿ ಹಾಗೂ ಜನ್ಮಭೂಮಿ ಸ್ವರ್ಗ ಕ್ಕಿಂತಲೂ ಮಿಗಿಲು. ಆದ್ದರಿಂದ ಭಾರತಾಂಬೆಯನ್ನು ಪ್ರೀತಿಸುವುದು ನಮ್ಮೆಲ್ಲರ ಕರ್ತವ್ಯ. ರಾಷ್ಟçಧ್ವಜ ಹಾರಾಡುವುದನ್ನು ಕಂಡಾಗ ನಾವು ಸಾವಧಾನವಾಗಿ ನಿಂತು ಭಾರತಾಂಬೆಯನ್ನು ನೆನೆದು ವಂದಿಸಬೇಕು. ರಾಷ್ಟçಗೀತೆ ಹಾಡುವುದು ನಮ್ಮ ಕಿವಿಗೆ ಕೇಳಿಸಿದಾಗ ಸಾವಧಾನವಾಗಿ ನಿಂತು ಆಲಿಸಬೇಕು. ನಮ್ಮ ದೇಶವು ಜಾತ್ಯತೀತ ರಾಷ್ಟç. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಪ್ರೀತಿಯಿಂದ ಜೀವಿಸಬೇಕು. ಶಾಲೆ, ಕಚೇರಿಗಳಲ್ಲಿ ಮಾತ್ರ ಆಚರಿಸಿದರೆ ಸಾಲದು ಮನೆ ಮನೆಗಳಲ್ಲೂ ಧ್ವಜಾರೋಹಣ ಮಾಡಿ ಸಂಭ್ರಮದಿAದ ಆಚರಿಸಿ ರಾಷ್ಟç ಪ್ರೇಮವನ್ನು ಬೆಳೆಸೋಣ.
ಜೈ ಭಾರತಾಂಬೆ
- ವರುಣಿ ಅಯ್ಯಟಿ ಸತೀಶ, ೬ನೇ ತರಗತಿ, ಜ್ಞಾನಗಂಗಾ ವಸತಿ ಶಾಲೆ, ಗುಡ್ಡೆಹೊಸೂರು.ರಾಷ್ಟçಪ್ರೇಮ ಇರಬೇಕು
ಭಾರತದ ರಾಷ್ಟಿçÃಯ ಧ್ವಜದ ಈಗಿನ ಅವತರಣಿಕೆ ಯನ್ನು ಜುಲೈ ೨೨, ೧೯೪೭ ರ ಕಾನ್ಸಿ÷್ಟಟ್ಯು ಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿ ಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ ರಲ್ಲಿ ಸ್ವಾತಂತ್ರö್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿAದ ಜನವರಿ ೨೬, ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯ ಭಾರದ ಬಾವುಟವಾಗಿಯೂ ೨೬ ಜನವರಿ ೧೯೫೦ ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಹಿAದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ. ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ ಮಧ್ಯದಲ್ಲಿ ಇಪ್ಪತ್ತು ನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟçಧ್ವಜ. ರಾಷ್ಟçದ ವಿಷಯ ಬಂದಾಗ ಧರ್ಮಾತೀತವಾಗಿ, ಜಾತ್ಯತೀತವಾಗಿ ರಾಷ್ಟçಪ್ರೇಮ ಇರಬೇಕು.
ರಾಷ್ಟç ಭಕ್ತಿಗೆ, ರಾಷ್ಟçಕ್ಕೆ ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದೆ. ರಾಷ್ಟçಗೀತೆ, ರಾಷ್ಟçಧ್ವಜ ಇವುಗಳಿಗೆ ನಾವು ಗೌರವ ಸಲ್ಲಿಸಿರಬೇಕಾಗಿದ್ದು ಕಡ್ಡಾಯವಾಗಿದೆ. ದೇಶವು ಹಲವಾರು ಧರ್ಮ ಸಂಪ್ರದಾಯಗಳನ್ನು ಒಳಗೊಂಡಿದ್ದರೂ ಸಹ ದೇಶಭಕ್ತಿ, ದೇಶಪ್ರೇಮ ರಕ್ತಗತವಾಗಿರಬೇಕು.
- ಪಿ.ಆರ್. ಸಾಕೀರ, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್ಬೈಲ್.
ದೇಶಪ್ರೇಮ ಮೂಡಿಸಿದೆ
ರಾಷ್ಟçಪ್ರೇಮ ಎಂಬುದು ಪ್ರತಿಯೊಬ್ಬ ಭಾರತೀಯನ ಮಂತ್ರ ವಾಗಿರಬೇಕು. ವಿದ್ಯಾರ್ಥಿಗಳಾದ ನಮ್ಮ ಈ ವಯಸ್ಸಿನಲ್ಲಿ ಎಷ್ಟೋ ವೀರ ಬಾಲಕರು ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಅದರಲ್ಲಿ ಹುತಾತ್ಮ ಬಾಲಕ ನಾರಾಯಣನ ನೆನಪು ಈಗಲೂ ಇದೆ. ಏಕೆಂದರೆ ಆ ಪಾಠ ನಮಗೆ ಇತ್ತು. ನಾನು ಜಲಿಯಾನ ವಾಲಾಬಾಗ್ ಹತ್ಯಾಕಾಂಡ ನಡೆಸ ಸ್ಥಳವನ್ನು ನೋಡಿದ್ದು ಭಗತ್ಸಿಂಗ್ನ ಹೋರಾಟದ ಕಿಚ್ಚು ನನ್ನಲ್ಲಿ ಮತ್ತಷ್ಟು ದೇಶಪ್ರೇಮ ಮೂಡಿಸಿದೆ.
ಜೈ ಹಿಂದ್
- ಸೂರ್ಯ ತ್ರಿಭುವನ್, ೯ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.
ಮಹಾನ್ ಹೋರಾಟಗಾರರ ತ್ಯಾಗದ ದಿನ
ಭಾರತದ ಮಹಾನ್ ಸ್ವಾತಂತ್ರö್ಯ ಹೋರಾಟಗಾರರ ಹಲವು ವರ್ಷಗಳ ಕಠಿಣ ಹೋರಾಟದ ನಂತರ ನಮಗೆ ಬ್ರಿಟಿಷ್ ಆಡಳಿತದಿಂದ ದೊರೆತ ದಿನವಾಗಿದೆ. ಭಾರತದ ಸ್ವಾತಂತ್ರö್ಯದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಹಾಗೂ ಭಾರತಕ್ಕೆ ಸ್ವಾತಂತ್ರö್ಯ ಪಡೆಯುವಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್ ನಾಯಕರ ಎಲ್ಲ ತ್ಯಾಗಗಳನ್ನು ನೆನಪಿಟ್ಟುಕೊಳ್ಳು ಆಗಸ್ಟ್ ೧೫ ರಂದು ಪ್ರತಿ ವರ್ಷವು ಸ್ವಾತಂತ್ರö್ಯ ದಿನವನ್ನಾಗಿ ಆಚರಿಸುತ್ತೇವೆ.
- ಪಿ.ವೈ. ಮೌನ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೆಯ್ಯಂಡಾಣೆ.
ಕಠಿಣ ಹೋರಾಟದ ಫಲ
ಭಾರತೀಯರಾದ ನಾವು ಸ್ವಾತಂತ್ರö್ಯ ದಿನವನ್ನು ಆಚರಿಸು ತ್ತಿದ್ದೇವೆ. ಭಾರತದ ಮಹಾನ್ ಸ್ವಾತಂತ್ರö್ಯ ಹೋರಾಟಗಾರರ ಹಲವು ವರ್ಷಗಳ ಕಠಿಣ ಹೋರಾಟದ ನಂತರ ನಮಗೆ ಬ್ರಿಟಿಷ್ ಆಡಳಿತದಿಂದ ದೊರೆತ ದಿನವಾಗಿದೆ. ಭಾರತದ ಸ್ವಾತಂತ್ರö್ಯದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಹಾಗೂ ಭಾರತಕ್ಕೆ ಸ್ವತಂತ್ರö್ಯ ಪಡೆಯುವಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್ ನಾಯಕರ ಎಲ್ಲ ತ್ಯಾಗಗಳನ್ನು ನೆನಪಿಟ್ಟುಕೊಳ್ಳಲು ಆಗಸ್ಟ್ ೧೫ ರಂದು ಪ್ರತಿ ವರ್ಷವು ಸ್ವಾತಂತ್ರö್ಯ ದಿನವನ್ನಾಗಿ ಆಚರಿಸುತ್ತೇವೆ.
- ಪಿ.ವೈ. ಮೌನ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೆಯ್ಯಂಡಾಣೆ.ರಾಷ್ಟçಪ್ರೇಮ ಇರಬೇಕು
ಭಾರತದ ರಾಷ್ಟಿçÃಯ ಧ್ವಜದ ಈಗಿನ ಅವತರಣಿಕೆ ಯನ್ನು ಜುಲೈ ೨೨, ೧೯೪೭ ರ ಕಾನ್ಸಿ÷್ಟಟ್ಯು ಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿ ಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ ರಲ್ಲಿ ಸ್ವಾತಂತ್ರö್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿAದ ಜನವರಿ ೨೬, ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯ ಭಾರದ ಬಾವುಟವಾಗಿಯೂ ೨೬ ಜನವರಿ ೧೯೫೦ ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಹಿAದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ. ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ ಮಧ್ಯದಲ್ಲಿ ಇಪ್ಪತ್ತು ನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟçಧ್ವಜ. ರಾಷ್ಟçದ ವಿಷಯ ಬಂದಾಗ ಧರ್ಮಾತೀತವಾಗಿ, ಜಾತ್ಯತೀತವಾಗಿ ರಾಷ್ಟçಪ್ರೇಮ ಇರಬೇಕು.
ರಾಷ್ಟç ಭಕ್ತಿಗೆ, ರಾಷ್ಟçಕ್ಕೆ ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದೆ. ರಾಷ್ಟçಗೀತೆ, ರಾಷ್ಟçಧ್ವಜ ಇವುಗಳಿಗೆ ನಾವು ಗೌರವ ಸಲ್ಲಿಸಿರಬೇಕಾಗಿದ್ದು ಕಡ್ಡಾಯವಾಗಿದೆ. ದೇಶವು ಹಲವಾರು ಧರ್ಮ ಸಂಪ್ರದಾಯಗಳನ್ನು ಒಳಗೊಂಡಿದ್ದರೂ ಸಹ ದೇಶಭಕ್ತಿ, ದೇಶಪ್ರೇಮ ರಕ್ತಗತವಾಗಿರಬೇಕು.
- ಪಿ.ಆರ್. ಸಾಕೀರ, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್ಬೈಲ್.ನಮ್ಮ ರಾಷ್ಟçಧ್ವಜ
ನಮ್ಮ ರಾಷ್ಟçಧ್ವಜವು ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ, ಬಿಳಿ, ಹಸಿರು. ರಾಷ್ಟçಧ್ವಜವು ಆಯತಾಕಾರದಲ್ಲಿ ಇರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತವು ೩:೨ ರಲ್ಲಿ ಇರಬೇಕು. ಜನರು ವಾಣಿಜ್ಯ ಉದ್ದೇಶಗಳಿಗೆ ಧ್ವಜವನ್ನು ಬಳಸು ವಂತಿಲ್ಲ. ಧ್ಜಜವನ್ನು ತಲೆ ಕೆಳಗಾಗಿ ಹಾರಿಸುವಂತಿಲ್ಲ. ರಾಷ್ಟç ಧ್ವಜವನ್ನು ಅಪಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧ್ವಜವನ್ನು ಸುಟ್ಟರೆ, ಹಾನಿಗೊಳಿಸಿದರೆ, ವಿರೂಪ ಗೊಳಿಸಿದರೆ, ಕಾಲಿನಿಂದ ತುಳಿದರೆ ಹೀಗೆ ಅಗೌರವ ತೋರಿಸಿದರೆ ಜೈಲು ಶಿಕ್ಷೆ ದಂಡ ವಿಧಿಸಲಾಗುತ್ತದೆ. ರಾಷ್ಟçಧ್ವಜವನ್ನು ಕ್ರಮಬದ್ಧವಾಗಿ ಮಡಚಿ ಗೌರವದೊಂದಿಗೆ ಮೇಲಿಡಬೇಕು. ಕೇಸರಿ: ಧೈರ್ಯ, ತ್ಯಾಗ, ಬಲಿದಾನ. ಬಿಳಿ: ಶಾಂತಿ, ಪವಿತ್ರ, ಸತ್ಯ. ಹಸಿರು: ಪ್ರಕೃತಿ, ಬಾಂಧವ್ಯ, ಸಮೃದ್ಧಿ.
- ಯಂಕನ ತನ್ವಿತ ವಿಕ್ರಮ್, ೬ನೇ ತರಗತಿ, ಶಾಂತಿನಿಕೇತನ ಶಾಲೆ, ಕೊಡಗರಹಳ್ಳಿ.
ನಮ್ಮ ರಾಷ್ಟçಧ್ವಜ
ನಮ್ಮ ರಾಷ್ಟçಧ್ವಜವು ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ, ಬಿಳಿ, ಹಸಿರು. ರಾಷ್ಟçಧ್ವಜವು ಆಯತಾಕಾರದಲ್ಲಿ ಇರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತವು ೩:೨ ರಲ್ಲಿ ಇರಬೇಕು. ಜನರು ವಾಣಿಜ್ಯ ಉದ್ದೇಶಗಳಿಗೆ ಧ್ವಜವನ್ನು ಬಳಸು ವಂತಿಲ್ಲ. ಧ್ಜಜವನ್ನು ತಲೆ ಕೆಳಗಾಗಿ ಹಾರಿಸುವಂತಿಲ್ಲ. ರಾಷ್ಟç ಧ್ವಜವನ್ನು ಅಪಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧ್ವಜವನ್ನು ಸುಟ್ಟರೆ, ಹಾನಿಗೊಳಿಸಿದರೆ, ವಿರೂಪ ಗೊಳಿಸಿದರೆ, ಕಾಲಿನಿಂದ ತುಳಿದರೆ ಹೀಗೆ ಅಗೌರವ ತೋರಿಸಿದರೆ ಜೈಲು ಶಿಕ್ಷೆ ದಂಡ ವಿಧಿಸಲಾಗುತ್ತದೆ. ರಾಷ್ಟçಧ್ವಜವನ್ನು ಕ್ರಮಬದ್ಧವಾಗಿ ಮಡಚಿ ಗೌರವದೊಂದಿಗೆ ಮೇಲಿಡಬೇಕು. ಕೇಸರಿ: ಧೈರ್ಯ, ತ್ಯಾಗ, ಬಲಿದಾನ. ಬಿಳಿ: ಶಾಂತಿ, ಪವಿತ್ರ, ಸತ್ಯ. ಹಸಿರು: ಪ್ರಕೃತಿ, ಬಾಂಧವ್ಯ, ಸಮೃದ್ಧಿ.
- ಯಂಕನ ತನ್ವಿತ ವಿಕ್ರಮ್, ೬ನೇ ತರಗತಿ, ಶಾಂತಿನಿಕೇತನ ಶಾಲೆ, ಕೊಡಗರಹಳ್ಳಿ.
ಭಾರತೀಯನೆಂಬ ಹೆಮ್ಮೆ
ನನ್ನ ದೇಶ ಭಾರತ. ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ನಾನು ಒಬ್ಬ ದೇಶಭಕ್ತನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ನನ್ನ ತಾಯಿಯನ್ನು ಎಷ್ಟು ಪ್ರೀತಿಸುತ್ತೇನೊ ಅಷ್ಟೇ ನನ್ನ ಮಾತೃಭೂಮಿಯನ್ನು ಕೂಡಾ ಗೌರವಿಸುತ್ತೇನೆ. ಬ್ರಿಟಿಷರು ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ದಾಸ್ಯದ ಸಂಕೋಲೆಯಲ್ಲಿ ಬಂಧಿಸಿದ್ದರು. ನಮ್ಮ ಮಹನೀಯರ ಹೋರಾಟದಿಂದ ಭಾರತಕ್ಕೆ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ಸಿಕ್ಕಿತು. ಅವರು ಕಷ್ಟಪಟ್ಟು ದೊರಕಿಸಿಕೊಟ್ಟ ಸ್ವಾತಂತ್ರö್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನನ್ನ ಭಾರತ ಪ್ರಪಂಚದ ನಂ. ೧ ದೇಶವಾಗಬೇಕೆಂಬುದೇ ನನ್ನ ಆಸೆ. ನಾನು ಭಾರತೀಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
- ಪಿ.ಎಸ್. ಸುಜನ್, ೭ನೇ ತರಗತಿ, ಸಂತ ಅಂತೋಣಿ ಶಾಲೆ, ಪೊನ್ನಂಪೇಟೆ.
ಸರ್ವ ಧರ್ಮಿಯರ ನಾಡು
ಭಾರತವು ಸರ್ವ ಧರ್ಮಿಯರ ನಾಡು. ನಾಡು-ನುಡಿ, ಸಂಸ್ಕೃತಿಗೆ ಹೆಸರಾದ ಭಾರತ ದೇಶದಲ್ಲಿ ನಾವು ಹುಟ್ಟಿದ್ದು ನಮಗೆ ಹೆಮ್ಮೆ ಅನಿಸಬೇಕು.
ಭಾರತೀಯರಿಗೆಲ್ಲ ಭಾರತ ದೇಶದ ಮೇಲೆ ಪ್ರೀತಿ ಇರಬೇಕು. ರಾಷ್ಟçಗೀತೆ ಮತ್ತು ರಾಷ್ಟçಧ್ವಜವನ್ನು ಗೌರವಿಸಬೇಕು. ಜಾತಿ ಮತವಿಲ್ಲದೆ ಪ್ರತಿಯೊಬ್ಬ ಭಾರತೀಯರೂ ಒಂದೇ ತಾಯಿಯ ಮಕ್ಕಳಂತೆ. ಭಾರತದಲ್ಲಿ ನೆಲೆಸುವುದೇ ಭಾರತ ದೇಶದ ಮೇಲೆ ನಮಗಿರುವ ದೇಶ ಪ್ರೇಮ ಎಂದು ನಾನು ಭಾವಿಸುತ್ತೇನೆ.
- ಟಿ.ಜೆ. ಸಫ ಫಾತಿಮ, ೭ನೇ ತರಗತಿ, ಜಿ.ಹೆಚ್.ಪಿ. ಶಾಲೆ, ಕರಡಿಗೋಡು.
ಪ್ರಾಮಾಣಿಕತೆಯ ಸೂಚನೆ
ಭಾರತದ ರಾಷ್ಟçಧ್ವಜವನ್ನು ಜುಲೈ ೨೨, ೧೯೪೭ ರಂದು ಅಂಗೀಕರಿಸಲಾಯಿತು. ರಾಷ್ಟçಧ್ವಜವನ್ನು ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದರು. ರಾಷ್ಟçಧ್ವಜವು ನಮ್ಮ ರಾಷ್ಟçದ ಗೌರವ ಮತ್ತು ಹೆಮ್ಮೆಯ ಸಂಕೇತವಾಗಿದೆ. ರಾಷ್ಟçಧ್ವಜವು ೩:೨ರ ಉದ್ದ ಮತ್ತು ಅಗಲ ಅನುಪಾತವಾಗಿದೆ. ಇದನ್ನು ತ್ರಿವರ್ಣ ಧ್ವಜವೆಂದು ಕರೆಯಲಾಗುತ್ತದೆ. ಪ್ರತಿಯೊಂದು ಬಣ್ಣವು ವಿಭಿನ್ನ ಅರ್ಥಗಳನ್ನು ಸಂಕೇತಿಸುತ್ತದೆ. ಭಾರತೀಯ ಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿವೆ. ರಾಷ್ಟçಧ್ವಜದ ಮಧ್ಯದಲ್ಲಿ ಅಶೋಕ ಚಕ್ರ ಎಂದು ಕರೆಯಲ್ಪಡುವ ನೀಲಿ ಚಕ್ರವನ್ನು ಒಳಗೊಂಡಿದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಕೇಸರಿ ಬಣ್ಣವು ಧೈರ್ಯ, ತ್ಯಾಗವನ್ನು ಸೂಚಿಸುತ್ತದೆ.
- ಶ್ರೀಜಿತ್, ೮ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್ಬೈಲ್.
ಭಾರತೀಯನೆಂಬ ಹೆಮ್ಮೆ
ನನ್ನ ದೇಶ ಭಾರತ. ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ನಾನು ಒಬ್ಬ ದೇಶಭಕ್ತನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ನನ್ನ ತಾಯಿಯನ್ನು ಎಷ್ಟು ಪ್ರೀತಿಸುತ್ತೇನೊ ಅಷ್ಟೇ ನನ್ನ ಮಾತೃಭೂಮಿಯನ್ನು ಕೂಡಾ ಗೌರವಿಸುತ್ತೇನೆ. ಬ್ರಿಟಿಷರು ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ದಾಸ್ಯದ ಸಂಕೋಲೆಯಲ್ಲಿ ಬಂಧಿಸಿದ್ದರು. ನಮ್ಮ ಮಹನೀಯರ ಹೋರಾಟದಿಂದ ಭಾರತಕ್ಕೆ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ಸಿಕ್ಕಿತು. ಅವರು ಕಷ್ಟಪಟ್ಟು ದೊರಕಿಸಿಕೊಟ್ಟ ಸ್ವಾತಂತ್ರö್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನನ್ನ ಭಾರತ ಪ್ರಪಂಚದ ನಂ. ೧ ದೇಶವಾಗಬೇಕೆಂಬುದೇ ನನ್ನ ಆಸೆ. ನಾನು ಭಾರತೀಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
- ಪಿ.ಎಸ್. ಸುಜನ್, ೭ನೇ ತರಗತಿ, ಸಂತ ಅಂತೋಣಿ ಶಾಲೆ, ಪೊನ್ನಂಪೇಟೆ.
ಭಾರತೀಯ ಎನ್ನಲು ಖುಷಿ
ಜನನಿ ಜನ್ಮ ಭೂಮಿಶ್ಚ ಸ್ವರ್ಗವಾಪೀ ಗರೀಯಸಿ ಎಂಬ ಸಂಸ್ಕೃತದ ನಾಣ್ನುಡಿಯಂತೆ ನಾವು ನಮ್ಮ ರಾಷ್ಟçದ ಬಗ್ಗೆ ಗೌರವ ಹೊಂದಿರಬೇಕು. ನಮ್ಮ ರಾಷ್ಟçದ ಮೇಲಿನ ಅಭಿಮಾನ ಸದಾ ಇರಬೇಕು. ನನಗೆ ಭಾರತ ದೇಶದಲ್ಲಿ ಹುಟ್ಟಿದ್ದಕ್ಕೆ ತುಂಬಾ ಹೆಮ್ಮೆಯಿದೆ. ನಾನು ಭಾರತೀಯ ಎಂದು ಹೇಳಲು ಖುಷಿಯಾಗುತ್ತದೆ. ನಾನು ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಆಸೆ ಇದೆ.
ನಾವು ರಾಷ್ಟçಪ್ರೇಮ ಬೆಳೆಸಿಕೊಳ್ಳಬೇಕು. ನಮ್ಮ ನೆಲ ಭಾರತ ಎಂಬ ಅಭಿಮಾನ ಇರಬೇಕು. ನಮ್ಮ ದೇಶವನ್ನು ಹಗಲು-ರಾತ್ರಿ ನಿದ್ರೆ ಇಲ್ಲದೆ ಕಾಯುತ್ತಿರುವ ಯೋಧರಿಗೆ ನನ್ನಿಂದ ಒಂದು ಸಲಾಂ. ನಮ್ಮ ರಾಷ್ಟçದ ಬಗ್ಗೆ ಗೌರವ ಇರುವ ಹಾಗೆ ನಮ್ಮ ರಾಷ್ಟçಧ್ವಜದ ಮೇಲೆಯೂ ಗೌರವ ಇರಬೇಕು. ನಾವು ರಾಷ್ಟçಗೀತೆಯನ್ನು ಎಲ್ಲಿ ಕೇಳಿದರೂ ಎದ್ದುನಿಂತು ಗೌರವ ಸೂಚಿಸಬೇಕು.
ಭಾರತ್ ಮಾತಾ ಕೀ ಜೈ... ಜೈ ಹಿಂದ್.
- ಪಿ. ಅಖಿಲ್, ೬ನೇ ತರಗತಿ, ಸಂತ ಮೈಕಲರ ಶಾಲೆ, ಮಡಿಕೇರಿ.