ಗೋಣಿಕೊಪ್ಪ, ಜೂ. ೬: ವೀರಾಜಪೇಟೆ ಕಾವೇರಿ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಹಾಕಿ ಟೂರ್ನಿಯನ್ನು ಜೂ.೭ ಮತ್ತು ೮ ರಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ. ೧೩ ತಂಡಗಳು ಪಾಲ್ಗೊಳ್ಳಲಿವೆ.

ಉದ್ಘಾಟನೆ ಸಂದರ್ಭ ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ, ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ, ನಿರ್ದೇಶಕ ಬುಟ್ಟಿಯಂಡ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ.ಮಂಗಳವಾರದ ಪಂದ್ಯಗಳು

ಮಹಿಳಾ ವಿಭಾಗ

ಬೆ. ೮.೩೦: ಗೋಣಿಕೊಪ್ಪ ಕಾವೇರಿ ಕಾಲೇಜು-ವೀರಾಜಪೇಟೆ ಕಾವೇರಿ ಕಾಲೇಜು

ಪುರುಷರ ವಿಭಾಗ

ಬೆ. ೯.೩೦ : ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು-ಮೂರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಬೆ. ೧೦.೩೦ : ಗೋಣಿಕೊಪ್ಪ ಕಾವೇರಿ ಕಾಲೇಜು-ವೀರಾಜಪೇಟೆ ಸೆಂಟ್ ಆನ್ಸ್

ಬೆ.೧೧.೩೦ : ವೀರಾಜಪೇಟೆ ಕಾವೇರಿ-ಪುತ್ತೂರು ಸೆಂಟ್ ಫಿಲೋಮಿನಾಸ್

ಮ.೧೨.೩೦ : ಎಫ್‌ಎಂಕೆಎAಸಿ-ಮAಗಳೂರು ಸೆಂಟ್ ಅಲೋಸಿಯಸ್.