ಮಡಿಕೇರಿ, ಏ. ೪: ಚಿತ್ರದುರ್ಗ ತಾರಾಮಂಡಲ ಸಿರಿಕನ್ನಡ ಪ್ರಕಾಶನ ಸಡೆಸಿದ ರಾಜ್ಯಮಟ್ಟದ ಸಿರಿಕನ್ನಡ ಪರೀಕ್ಷೆಯಲ್ಲಿ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಧನೆ ಗೈದಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅನನ್ಯ ಎಂ. ಹೆಚ್. ರಾಜ್ಯಮಟ್ಟದಲ್ಲಿ ಪ್ರಥಮ ಹಾಗೂ ಲಿಪಿಕ ಕಾವೇರಮ್ಮ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ಉಪನ್ಯಾಸಕಿ ಜಯಲಕ್ಷಿö್ಮ ಕೆ. ಮಾರ್ಗದರ್ಶನ ನೀಡಿದ್ದರು.ಜಯಲಕ್ಷಿö್ಮ ಕೆ. ಮಾರ್ಗದರ್ಶನ ನೀಡಿದ್ದರು.