ಸೋಮವಾರಪೇಟೆ, ಆ. ೧೩: ಇಲ್ಲಿನ ವಿಶ್ವಮಾನವ ಕುವೆಂಪು ನರ್ಸರಿ ಶಾಲೆಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಅಂಗವಾಗಿ ರಾಷ್ಟçಗೀತೆ ಹಾಡುವ ಹಾಗೂ ರಾಷ್ಟçಧ್ವಜ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಭಾತ್ಮೀದಾರರಾದ ಕವಿತಾ ವಿರೂಪಾಕ್ಷ ಮತ್ತು ಶಿಕ್ಷಕಿಯರು ಇದ್ದರು.