ಸಿದ್ದಾಪುರ, ಜೂ ೨೩: ನೆಲ್ಯಹುದಿಕೇರಿ ಸಿಪಿಐ(ಎಂ) ಪಕ್ಷದ ವತಿಯಿಂದ ಪ್ರವಾದಿ ಮಹಮ್ಮದ್ ರವರ ಮೇಲೆ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಹಾಗೂ ಶಿಕ್ಷಣದಲ್ಲಿ ಕೋಮುವಾದ ಅಳವಡಿಸಲಾಗುತ್ತಿದೆ ಹಾಗೂ ಅಗ್ನಿಪಥ್ ವಿರುದ್ಧ ಸಿದ್ದಾಪುರ, ಜೂ ೨೩: ನೆಲ್ಯಹುದಿಕೇರಿ ಸಿಪಿಐ(ಎಂ) ಪಕ್ಷದ ವತಿಯಿಂದ ಪ್ರವಾದಿ ಮಹಮ್ಮದ್ ರವರ ಮೇಲೆ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಹಾಗೂ ಶಿಕ್ಷಣದಲ್ಲಿ ಕೋಮುವಾದ ಅಳವಡಿಸಲಾಗುತ್ತಿದೆ ಹಾಗೂ ಅಗ್ನಿಪಥ್ ವಿರುದ್ಧ ಸಿದ್ದಾಪುರ, ಜೂ ೨೩: ನೆಲ್ಯಹುದಿಕೇರಿ ಸಿಪಿಐ(ಎಂ) ಪಕ್ಷದ ವತಿಯಿಂದ ಪ್ರವಾದಿ ಮಹಮ್ಮದ್ ರವರ ಮೇಲೆ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಹಾಗೂ ಶಿಕ್ಷಣದಲ್ಲಿ ಕೋಮುವಾದ ಅಳವಡಿಸಲಾಗುತ್ತಿದೆ ಹಾಗೂ ಅಗ್ನಿಪಥ್ ವಿರುದ್ಧ ನೀತಿಗಳನ್ನು ಖಂಡಿಸುವುದಾಗಿ ತಿಳಿಸಿದರು.

ಪ್ರತಿಭಟನಾ ಸಭೆಯಲ್ಲಿ ಸಿಪಿಐ(ಎಂ) ಪಕ್ಷದ ಪದಾಧಿಕಾರಿ ಗಳಾದ ಟಿ.ಟಿ. ಉದಯ ಕುಮಾರ್, ಮೊಣಪ್ಪ, ರವಿ, ಚಂದ್ರನ್, ಲಕ್ಷಿö್ಮ, ಶಿವಪ್ಪ ನಾಯಕ್, ಎಂ.ಜಿ ಜೋಸ್ ಇನ್ನಿತರರು ಹಾಜರಿದ್ದರು.