ಸುಂಟಿಕೊಪ್ಪ, ಮೇ ೧೫: ತಾ.೧೬ ರಂದು (ಇಂದು) ಶಾಲಾ ಪ್ರಾರಂಭೋತ್ಸವದ ಹಿನೆÀ್ನಲೆಯಲ್ಲಿ ಪೂರ್ವಭಾವಿಯಾಗಿ ಆವರಣವನ್ನು ಶುಚಿಗೊಳಿಸಲಾಯಿತು.
ಶನಿವಾರ ಇಲ್ಲಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಬಾಲಕೃಷ್ಣ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್, ಪ್ರಕಾಶ್, ಶಿಕ್ಷಕಿ ಲವಿನ, ಶಾಂತ ಹೆಗ್ಡೆ, ಚಿತ್ರ, ಜಯಶ್ರೀ ನೇತೃತ್ವದಲ್ಲಿ ಶ್ರಮದಾನ ಮೂಲಕ ಶಾಲಾವರಣವನ್ನು ಸ್ವಚ್ಛಗೊಳಿಸಿದರು.