ಮಡಿಕೇರಿ, ಮೇ ೧೦: ರಾಷ್ಟçಮಟ್ಟದ ಶಾಸ್ತಿçÃಯ ನೃತ್ಯೋತ್ಸವದಲ್ಲಿ ಪೊನ್ನಂಪೇಟೆ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ನೃತ್ಯ ಶಿಕ್ಷಕಿ ಪ್ರೇಕ್ಷ ಅಶೋಕಭಟ್ಗೆ ನಾಟ್ಯಕಲಾ ಪ್ರಿಯ ರಾಷ್ಟಿçÃಯ ಪ್ರಶಸ್ತಿ ಲಭಿಸಿದೆ.
ಇತ್ತೀಚಿಗೆ ಗುಜರಾತ್ನ ರಾಜಕೋಟ್ ಹೇಮು ಗಾಧ್ವಿ ಸಭಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಶಾಸ್ತಿçÃಯ ನೃತ್ಯೋತ್ಸವದಲ್ಲಿ ಪ್ರೇಕ್ಷ ಅಶೋಕಭಟ್ಗೆ ರಾಜಕೋಟ್ ಶಾಸಕ ಗೋವಿಂದ ಬಾಯಿ ಪಟೇಲ್, ಡಾ. ಸ್ವಾತಿ ಪಿ. ಭಾರದ್ವಾಜ್ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.