ಸೋಮವಾರಪೇಟೆ, ಏ. ೨೦: ಟಿಪ್ಪು ಸುಲ್ತಾನ್ನ ನಿಜವಾದ ಆಡಳಿತ ಜನರಿಗೆ ತಿಳಿಯಬೇಕು. ಈಗಿನ ಪಠ್ಯ ಪುಸ್ತಕಗಳಲ್ಲಿ ಆತನನ್ನು ಸ್ವಾತಂತ್ರö್ಯ ಹೋರಾಟಗಾರ-ಮೈಸೂರು ಹುಲಿ ಎಂದೆಲ್ಲಾ ಬಿಂಬಿಸಲಾಗಿದ್ದು, ಇದನ್ನು ಹಿಂಪಡೆದು ನಿಜವಾದ ಇತಿಹಾಸವನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ತನ್ನ ಪ್ರಯತ್ನ ನಿರಂತರವಾಗಿರಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ದಿನ ರಾಜ್ಯ ಶಿಕ್ಷಣ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ. ನಾಗೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ವಿಷಯ ಕೈ ಬಿಡುವುದಿಲ್ಲ. ಸಾಕ್ಷಾö್ಯಧಾರ ಇಲ್ಲದ ಅಂಶಗಳಿದ್ದರೆ ಕೈಬಿಡಲಾಗುವುದು. ಮೈಸೂರು ಹುಲಿ ಎಂಬ ಬಿರುದು ಕೈಬಿಡುವುದಿಲ್ಲ. ಶಾಸಕ ಅಪ್ಪಚ್ಚುರಂಜನ್ ಅವರು ಟಿಪ್ಪುವಿನ ಕುರಿತ ಪಠ್ಯವನ್ನು ಕೈಬಿಡಬೇಕು. ಉಳಿಸಿದರೆ ಆತನ ಎಲ್ಲಾ ಅಂಶವನ್ನೂ ಸೇರಿಸಬೇಕು. ಇದಕ್ಕೆ ಪೂರಕವಾದ ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ. ಟಿಪ್ಪು ಆಡಳಿತದಲ್ಲಿ ಕನ್ನಡ ತೆಗೆದು ಪರ್ಷಿಯನ್ ಭಾಷೆ ಜಾರಿ ತಂದದ್ದು ಮತ್ತು ಕೊಡವರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದರು.
ಇದಕ್ಕೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸೋಮವಾರಪೇಟೆ, ಏ. ೨೦: ಟಿಪ್ಪು ಸುಲ್ತಾನ್ನ ನಿಜವಾದ ಆಡಳಿತ ಜನರಿಗೆ ತಿಳಿಯಬೇಕು. ಈಗಿನ ಪಠ್ಯ ಪುಸ್ತಕಗಳಲ್ಲಿ ಆತನನ್ನು ಸ್ವಾತಂತ್ರö್ಯ ಹೋರಾಟಗಾರ-ಮೈಸೂರು ಹುಲಿ ಎಂದೆಲ್ಲಾ ಬಿಂಬಿಸಲಾಗಿದ್ದು, ಇದನ್ನು ಹಿಂಪಡೆದು ನಿಜವಾದ ಇತಿಹಾಸವನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ತನ್ನ ಪ್ರಯತ್ನ ನಿರಂತರವಾಗಿರಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ದಿನ ರಾಜ್ಯ ಶಿಕ್ಷಣ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ. ನಾಗೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ವಿಷಯ ಕೈ ಬಿಡುವುದಿಲ್ಲ. ಸಾಕ್ಷಾö್ಯಧಾರ ಇಲ್ಲದ ಅಂಶಗಳಿದ್ದರೆ ಕೈಬಿಡಲಾಗುವುದು. ಮೈಸೂರು ಹುಲಿ ಎಂಬ ಬಿರುದು ಕೈಬಿಡುವುದಿಲ್ಲ. ಶಾಸಕ ಅಪ್ಪಚ್ಚುರಂಜನ್ ಅವರು ಟಿಪ್ಪುವಿನ ಕುರಿತ ಪಠ್ಯವನ್ನು ಕೈಬಿಡಬೇಕು. ಉಳಿಸಿದರೆ ಆತನ ಎಲ್ಲಾ ಅಂಶವನ್ನೂ ಸೇರಿಸಬೇಕು. ಇದಕ್ಕೆ ಪೂರಕವಾದ ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ. ಟಿಪ್ಪು ಆಡಳಿತದಲ್ಲಿ ಕನ್ನಡ ತೆಗೆದು ಪರ್ಷಿಯನ್ ಭಾಷೆ ಜಾರಿ ತಂದದ್ದು ಮತ್ತು ಕೊಡವರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದರು.
ಇದಕ್ಕೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ