ಕಡಂಗ, ಮಾ. ೨೬: ಅರಪಟ್ಟು ಪೊದವಾಡ ಗ್ರಾಮದ ಐತಿಹಾಸಿಕ ಶ್ರೀ ಭಗವತಿ, ಶ್ರೀ ಮಂದಣಮೂರ್ತಿ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ವಿದ್ಯಾಧರ್ ಸ್ವಾಮಿ, ದೇವಸ್ಥಾನದ ಅಧ್ಯP್ಷÀರಾದ ಚಿತ್ರ ಬೆಳ್ಯಪ್ಪ, ಕಾರ್ಯದರ್ಶಿಗಳಾದ ಪ್ರಕಾಶ್, ಗ್ರಾಮಸ್ಥರಾದ ಪ್ರಸನ್ನ, ಶಂಕರು ಚಂಗಪ್ಪ, ಬೆಲ್ಲು ಚರ್ಮಣ, ಡಾಲಿ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಐತಿಹಾಸಿಕ ಉತ್ಸವವು ತಾ. ೨೧ ರಿಂದ ಆರಂಭಗೊAಡು ತಾ ೨೮ ರಂದು ಉತ್ಸವಕ್ಕೆ ತೆರೆಬೀಳಲಿದೆ.v