ಹಿಂದೂ ಜಾಗರಣ ವೇದಿಕೆಯ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ನಡೆಯುವ ಯೋಧ ನಮನಂ ರಥಯಾತ್ರೆಯ ಮಾರ್ಗ:
ಗೋಣಿಕೊಪ್ಪಲು - ೯:೩೦ ಗಂಟೆ (ಬೆಳಿಗ್ಗೆ)
ರ್ವತೋಕ್ಲು - ೧೦:೩೦ ಗಂಟೆ (ಬೆಳಿಗ್ಗೆ)
ಪೊನ್ನಂಪೇಟೆ - ೧೧:೩೦ ಗಂಟೆ
ಕಿರುಗೂರು - ೧೨:೪೫ ಗಂಟೆ
ಮಾಯಾಮುಡಿ - ೨:೦೦ ಗಂಟೆ (ಮಧ್ಯಾಹ್ನ)
ಪೊನ್ನಪ್ಪಸಂತೆ - ೩:೪೫ ಗಂಟೆ (ಮಧ್ಯಾಹ್ನ)
ಬಾಳೆಲೆ - ೫:೦೦ ಗಂಟೆ (ಸಂಜೆ)
ನಿಟ್ಟೂರು ಕಾರ್ಮಾಡು - ೫:೪೫ ಗಂಟೆ (ಸಂಜೆ)
ಕಾನೂರು - ೭:೨೦ ಗಂಟೆ (ರಾತ್ರಿ)