ಗೋಣಿಕೊಪ್ಪ, ಡಿ. ೧೩: ಗೋಣಿಕೊಪ್ಪಲು ಉಪ-ವಿಭಾಗದ ಶ್ರೀಮಂಗಲ ಶಾಖೆಯ ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯ ನಿರ್ವಹಣೆಯ ಪ್ರಯುಕ್ತ ಶ್ರೀಮಂಗಲ ಶಾಖಾ ವ್ಯಾಪ್ತಿಯ ಗ್ರಾಮಗಳಾದ ಕಾನೂರು ಫೀಡರ್ನ ನಾಲ್ಕೇರಿ, ಹರಿಹರ, ಕೆ. ಬಾಡಗ, ಕುಟ್ಟ ಫೀಡರ್ನ-ಕುಟ್ಟ, ಮಂಚಳ್ಳಿ ನಾಗರಹೊಳೆ, ಕಾಯಿಮನೆ, ಬಿರುನಾಣಿ ಫೀಡರ್ನ-ಟಿ. ಶೆಟ್ಟಿಗೇರಿ, ತೆರಾಲು, ಬಾಡಗರಕೇರಿ, ಪೋಕೋಳ, ತಾವಳಗೇರಿ, ಶ್ರೀಮಂಗಲ ಫೀಡರ್ನ-ಶ್ರೀಮಂಗಲ ಟೌನ್, ಬೀರುಗ, ಕುರ್ಚಿ ಮತ್ತು ಸುತ್ತಮುತ್ತಲಿನ ವ್ಯಾಪ್ತಿಗಳಲ್ಲಿ ೧೪ (ಇಂದು) ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.