ಮಡಿಕೇರಿ, ನ. ೩: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಆಚರಣೆ ಅಂಗವಾಗಿ ತಾಲೂಕು ಮಟ್ಟದಲ್ಲಿ ಈ ಕೆಳಗಿನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ದಾಸರ ಕೀರ್ತನೆ : ಸಮಯಾವಕಾಶ: ೪ ನಿಮಿಷಗಳು (ಅಂಕಿತದಿAದ ಕೊನೆಗೊಳ್ಳುವಂತೆ) ವಯೋಮಿತಿ : ೧೪ ರಿಂದ ೧೭ ವರ್ಷಗಳು.

ಭಾವಗೀತೆ: (೧೮ ವರ್ಷ ಮೇಲ್ಪಟ್ಟವರಿಗೆ) ಸಮಯಾವಕಾಶ : ೪ ನಿಮಿಷಗಳು.

(ವಿ.ಸೂ): ಸ್ಪರ್ಧಿಯ ಹೆಸರು, ತಾಲೂಕು, ಸಹಿತ ವಿಳಾಸ ಕಡ್ಡಾಯವಾಗಿ ತಿಳಿಸುವುದು. ಸ್ಪರ್ಧಾರ್ಥಿಗಳು ವೀಡಿಯೋ ಮೂಲಕವೇ ತಮ್ಮ ಹಾಡನ್ನು ಕಳುಹಿಸತಕ್ಕದ್ದು. ಆಡಿಯೋವನ್ನು ಮಾನ್ಯಮಾಡಲಾಗುವುದಿಲ್ಲ. ವೀಡಿಯೋ ಮೂಲಕ ಕೆಳಕಂಡ ಯಾವುದಾದರೊಂದು ಸಂಖ್ಯೆಗೆ ತಾ. ೬ ರ ರಾತ್ರಿ ೧೨ ಗಂಟೆಯ ಒಳಗೆ ಕಳಿಸುವುದು. ಬಹುಮಾನವನ್ನು ಶತಮಾನೋತ್ಸವದ ಆಚರಣೆಯ ಸಂದರ್ಭ ೧೯.೧೨.೨೦೨೧ ರಂದು ನೀಡಲಾಗುವುದು. ಸ್ಪರ್ಧಾಳುಗಳು ತಮ್ಮ ವೀಡಿಯೋದಲ್ಲಿಯೇ ತಮ್ಮ ಹೆಸರು, ಊರು, ತಾಲೂಕುಗಳನ್ನು ಸ್ಪಷ್ಟಪಡಿಸಬೇಕು.

ವೀಡಿಯೋವನ್ನು ಈ ಕೆಳಗಿನ ಯಾವುದಾದರೊಂದು ಸಂಖ್ಯೆಗೆ ವಾಟ್ಸಾö್ಯಪ್ ಮೂಲಕ ಕಳುಹಿಸಬೇಕು. ೭೧೦೧೯೯೮೩೫೮೯, ೯೪೪೮೩೮೨೬೧೨, ೯೪೪೯೯೩೩೪೯೧, ೯೪೪೯೯೫೧೯೯೩